HEALTH TIPS

ಅಗಲಿದ ರಾಮಕೃಷ್ಣ ರಾವ್ ಅವರಿಗೆ ಶ್ರದ್ದಾಂಜಲಿ-ಸಂಸ್ಮರಣಾ ಸಭೆ ನಾಳೆ ಎಡನೀರಲ್ಲಿ

        ಬದಿಯಡ್ಕ: ಇತ್ತೀಚೆಗೆ ನಿಧನರಾದ ಎಡನೀರು ಶ್ರೀಮಠದ ಪೂರ್ವ ಪ್ರಬಂಧಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ನೇತಾರ ರಾಮಕೃಷ್ಣ ರಾವ್ ಎಡನೀರು ಅವರ ಸಂಸ್ಮರಣಾ ಸಭೆ ಇಂದು(ಶುಕ್ರವಾರ) ಬೆಳಿಗ್ಗೆ 11 ರಿಂದ ಶ್ರೀಎಡನೀರು ಮಠದ ಸಭಾ ಭವನದಲ್ಲಿ ನಡೆಯಲಿದೆ.
   ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಪಾದಂಗಳು ಸಾನ್ನಿಧ್ಯವಹಿಸುವರು. ಸಂಸದ ರಾಜಮೋಹನ ಉಣ್ಣಿತ್ತಾನ್, ಉದುಮ ಶಾಸಕ ಕೆ.ಕುಂಞÂರಾಮನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಜಿ.ಪಂ.ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ನೇತಾರರಾದ ಸಿ.ಟಿ.ಅಹಮ್ಮದಾಲಿ ಸಹಿತ ವಿವಿಧ ವಲಯಗಳ ಗಣ್ಯರು ಭಾಗವಹಿಸುವರು ಎಂದು ಶ್ರೀಮಠದ ಪ್ರಕಟಣೆಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries