HEALTH TIPS

ಸಮೂಹ ಗಾಯನದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಪ್ರಥಮ

   
      ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾ ಕಲೋತ್ಸವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಸಮೂಹ ಗಾಯನ(ಸಂಘಗಾನಂ)ದಲ್ಲಿ ಎ ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಲಭಿಸಿದೆ. ಯುಪಿ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಶ್ರೀನಿಧಿ ಎನ್., ಆಶ್ಲೇಷ ಪಿ.ಎಸ್., ಧರಣಿ ಸರಳಿ, ಸುಮೇಧ, ಸ್ಮೃತಿಮಾಲಾ, ಕೃಪಾ ರೈ, ಧೃತಿ ಭಟ್ ತಂಡದವರನ್ನು ಶಾಲಾ ಅಧ್ಯಾಪಿಕೆ ರಾಜೇಶ್ವರಿ ಎಂ.ವಿ. ಹಾಗೂ ಸಂಗಡಿಗರು ಮುನ್ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries