HEALTH TIPS

ಕೊಡ್ಲಮೊಗರು : ವಿಶೇಷ ಭೌತಶಾಸ್ತ್ರ ತರಗತಿ

    ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣೀವಿಜಯ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪೆÇ್ರ.ದಾನಪ್ಪ ಬಲುರಾಗಿ ಅವರು ಭೌತ ಶಾಸ್ತ್ರಕ್ಕೆ ಸಂಬಂಧಿಸಿದ ವಿಶೇಷ ತರಗತಿಯನ್ನು ನೀಡಿದರು.
     ಯವ ಮತ್ತು ದರ್ಪಣದ ಮೂಲಕ ಪ್ರತಿಬಿಂಬದ ರೂಪೀಕರಣ, ಬೆಳಕಿನ ವಕ್ರೀಭವನ, ಬೆಳಕಿನ ಪ್ರತಿಫಲನಕ್ಕೆ ಸಂಬಂಧಿಸಿದ ಅನೇಕ ಪ್ರಯೋಗಗಳನ್ನು ನಡೆಸಿದರು.
    ಶಾಲಾ ಮುಖ್ಯೋಪಾಧ್ಯಾಯಿನಿ ಭಾರತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.  ಕೃಷ್ಣವೇಣಿ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿಜ್ಞಾನ ಅಧ್ಯಾಪಕರಾದ ಬಾಲಚಂದ್ರ, ಆರತಿ, ಪುಷ್ಪಲತಾ, ಶ್ಯಾಂ ಭಟ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries