ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರದ ಶಬರಿ ಸಭಾಭವನದ ನಿರ್ಮಾಣದ ಸಹಾಯಾರ್ಥವಾಗಿ ಹೊರತಂದ ಅದೃಷ್ಟ ನಿಧಿ ಕೂಪನ್ನ್ನು ಶ್ರೀ ಮಂದಿರದ ಸ್ಥಳಾದಾನಿಗಳಾದ ಲಕ್ಷ್ಮೀ ಅಮ್ಮ ಚುಕ್ಕಿನಡ್ಕ ಇವರಿಗೆ ನೀಡುವ ಮೂಲಕ ಪ್ರಧಾನ ಗುರುಸ್ವಾಮಿಗಳಾದ ಕುಞÂ್ಞಕಣ್ಣ ಮಣಿಯಾಣಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ಜನಪ್ರತಿನಿಧಿ ರಾಜೇಶ್ವರಿ ಮಾನ್ಯ, ಸೇವಾ ಸಂಘದ ಅಧ್ಯಕ್ಷರಾದ ವೆಂಕಪ್ಪ ನಾಯ್ಕ ಮಾನ್ಯ, ಮಧುಸೂದನ ಚುಕ್ಕಿನಡ್ಕ, ಗೋವಿಂದ ನಾಯ್ಕ ಮನ್ನಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಹರಿಪ್ರಸಾದ್ ಚುಕ್ಕಿನಡ್ಕ ವಂದಿಸಿದರು.
ಚುಕ್ಕಿನಡ್ಕ ಅದೃಷ್ಟನಿಧಿ ಕೂಪನ್ ಬಿಡುಗಡೆ
0
ಜನವರಿ 24, 2020
ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರದ ಶಬರಿ ಸಭಾಭವನದ ನಿರ್ಮಾಣದ ಸಹಾಯಾರ್ಥವಾಗಿ ಹೊರತಂದ ಅದೃಷ್ಟ ನಿಧಿ ಕೂಪನ್ನ್ನು ಶ್ರೀ ಮಂದಿರದ ಸ್ಥಳಾದಾನಿಗಳಾದ ಲಕ್ಷ್ಮೀ ಅಮ್ಮ ಚುಕ್ಕಿನಡ್ಕ ಇವರಿಗೆ ನೀಡುವ ಮೂಲಕ ಪ್ರಧಾನ ಗುರುಸ್ವಾಮಿಗಳಾದ ಕುಞÂ್ಞಕಣ್ಣ ಮಣಿಯಾಣಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ಜನಪ್ರತಿನಿಧಿ ರಾಜೇಶ್ವರಿ ಮಾನ್ಯ, ಸೇವಾ ಸಂಘದ ಅಧ್ಯಕ್ಷರಾದ ವೆಂಕಪ್ಪ ನಾಯ್ಕ ಮಾನ್ಯ, ಮಧುಸೂದನ ಚುಕ್ಕಿನಡ್ಕ, ಗೋವಿಂದ ನಾಯ್ಕ ಮನ್ನಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಹರಿಪ್ರಸಾದ್ ಚುಕ್ಕಿನಡ್ಕ ವಂದಿಸಿದರು.


