HEALTH TIPS

ಬಾಳಿಯೂರಲ್ಲಿ ಮನೆ-ಮನೆ ಭಜನಾ ಅಭಿಯಾನಕ್ಕೆ ಚಾಲನೆ

             ಸಮರಸ ಚಿತ್ರಸುದ್ದಿ: ಮಂಜೇಶ್ವರ: ಬಾಳಿಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ನೇತೃತ್ವದಲ್ಲಿ ಡಿ.9 ಹಾಗೂ 10 ರ ವರೆಗೆ ನಡೆಯಲಿರುವ ಮಂದಿರದ ವಾರ್ಷಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ 48 ದಿನಗಳ ಮನೆ-ಮನೆ ಭಜನಾ ಅಭಿಯಾನಕ್ಕೆ ಮಂದಿರದ ಅಧ್ಯಕ್ಷ ಮುತ್ತು ಶೆಟ್ಟಿ ಬಾಳಿಯೂರು ಇವರ ಮನೆಯಲ್ಲಿ ಮಂದಿರದ ಗುರು ಸ್ವಾಮಿ ರಾಧಾಕೃಷ್ಣ ರೈ ಹೊಸಮನೆ ಇವರು ದೀಪ ಪ್ರಜ್ವಲಿಸಿ ಮಂಗಳವಾರ ಚಾಲನೆ ನೀಡಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries