HEALTH TIPS

ಕಾರ್ಮಾರಲ್ಲಿ ಪುದುಕೋಳಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ನಿಂದ ಶ್ರಮದಾನ

      ಸಮರಸ ಚಿತ್ರಸುದ್ದಿ:   ಬದಿಯಡ್ಕ: ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಪುದುಕೋಳಿ ಇದರ ಸದಸ್ಯರು ನಿನ್ನೆ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಶ್ರಮದಾನಗೈದರು. ಶ್ರೀ ಮಹಾವಿಷ್ಣು ಕ್ಷೇತ್ರದ ಪುನರ್ ನವೀಕರಣ ಚಟುವಟಿಕೆಗಳು ಪ್ರಗತಿಯಲ್ಲಿದ್ದು ನಿತ್ಯ ಶ್ರಮದಾನ ಚಟುವಟಿಕೆಗಳು ವಿವಿಧ ತಂಡಗಳಿಂದ ನಡೆಯುತ್ತಿದೆ. ಜೊತೆಗೆ ಇದೀಗ ಭಜನಾ ಸಂಕೀರ್ತನ ಮಂಡಲೋತ್ಸವವೂ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries