ಮಧೂರು: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮಧೂರು ಘಟಕಧ ಸಭೆಯು ಮೀಪುಗುರಿ ತರವಾಡಿನಲ್ಲಿ ಜರಗಿತು. ಸಭೆಯಲ್ಲಿ ಆರ್ಥಿಕವಾಗಿ ಹಿಂಧುಳಿಧ ರತ್ನಾಕರ ಮನ್ನಿಪ್ಪಾಡಿ ಹಾಗೂ ತನಿಯಪ್ಪ ಕಾಳ್ಯಂಗಾಡು ಅವರಿಗೆ ಚಿಕಿತ್ಸಾ ಧನ ಸಹಾಯವನ್ನು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರ ಆಡಳಿತ ಮೊಕ್ತೆಸರ ಅಚ್ಚುತ ಪೂಜಾರಿ ಹಾಗು ಅಂತಾರಾಷ್ತ್ರೀಯ ಕಬಡ್ಡಿ ಪಟು ಹಾಗು ನಿವೃತ ಯೋಧ ಜಗದೀಶ್ ಕುಂಬ್ಳೆ ವಿತರಿಸಿದರು. ಕೇರಳ ರಾಜ್ಯದ ಪೆÇಲೀಸ್ ಇಲಾಖೆಯಲ್ಲಿ ಸಿವಿಲ್ ಪೆÇಲೀಸ್ ಆಫಿಸರ್ ಹಾಗಿ ಉದ್ಯೋಗ zಅಧ್ಯಕ್ಷತೆ ವಹಿಸಿದ್ದರು. ಮೈಂಧಪ್ಪ ಪೂಜಾರಿ ಗುಡ್ಡೆಮನೆ, ಹರಿದಾಸ್, ಬಿಲ್ಲವ ಸೇವಾ ಸಂಘ ಕಾಸರಗೋಡು ಘಟಕ ಅಧ್ಯಕ್ಷ ರಘು, ತಾರಾನಾಥ ಗಂಗೆ, ವಿಠ್ಠಲ,ನಾರಾಯಣ, ವಿಶಾಲಾಕ್ಷಿ, ಸುರೇÉೂರಕಿದ ಭಗವತಿ ನಗರದ ಉಮೇಶ್-ಜಲಜಾಕ್ಷಿ ದಂಪತಿ ಪುತ್ರಿ ಸ್ವಾತಿ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮಧಲ್ಲಿ ಉಮೇಶ್ ಭಗವತಿ ನಗರ ಸಭೆಯ ಶ, ಗಣೇಶ, ರತಿ ಉಪಸ್ಥಿತರಿದ್ದರು. ರವೀಂದ್ರ ಕೂಡ್ಲು ಸ್ವಾಗತಿಸಿದರು. ಉಮೇಶ ವಿವೇಕಾನಂದ ನಗರ ಕಾರ್ಯಕ್ರಮ ನಿರೂಪಿಸಿದರು. ಮೋಹನ ಸುವರ್ಣ ವಂದಿಸಿದರು.


