HEALTH TIPS

ಯಾವುದೇ ಶೀರ್ಷಿಕೆಯಿಲ್ಲ


    ಕುಂಬಳೆ: ನಾರಾಯಣಮಂಗಲದ ಸಮೀಪವಿರುವ ಕಿನ್ನಿಮಾಣಿ ಕಟ್ಟೆಯಲ್ಲಿ ವಷರ್ಾವಧಿ ನೇಮ ಮಾ. 25ರಂದು ಭಾನುವಾರ ನಡೆಯಲಿದ್ದು ಅದರ ಅನುಬಂಧವಾಗಿ ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಮಾ. 24ರಂದು ಶನಿವಾರ ಬಲಿವಾಡುಕೂಟ ಜರಗಲಿರುವುದು. ಊರಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries