HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಪತ್ರಕರ್ತ ಮುತ್ತಲಿಬ್ ಸಂಸ್ಮರಣೆ ಇಂದು
   ಕುಂಬಳೆ: ಕರ್ತವ್ಯದಿಂದ ಹಿಂತಿರುಗುತ್ತಿದ್ದಾಗ ಭೀಕರ ವಾಹನ ಅಪಘಾತದಲ್ಲಿ ಮೃತರಾದ ಪತ್ರಕರ್ತ ಮುತ್ತಲಿಬ್ ರ ಸಂಸ್ಮರಣೆ ಇಂದು ಕುಂಬಳೆ ಫ್ರೆಸ್ಸ್ಪೋರಂ ನೇತೃತ್ವದಲ್ಲಿ ಫ್ರೆಸ್ಸ್ ಪೋರಂ ಕಾಯರ್ಾಲಯದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಫ್ರೆಸ್ಸ್ ಪೋರಂ ಅಧ್ಯಕ್ಷ ಸುರೇಂದ್ರನ್ ಚಿಮೇನಿಯವರ ಅಧ್ಯಕ್ಷತೆಯಲಲಿ ನಡೆಯುವ ಸಮಾರಂಭವನ್ನು ಕುಂಬಳೆ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಉದ್ಘಾಟಿಸುವರು. ಹಿರಿಯ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುರೇಂದ್ರನ್ ಸಂಸ್ಮರಣಾ ಭಾಷಣ ಮಾಡುವರು. ಕುಂಬಳೆ ಠಾಣಾಧಿಕಾರಿ ಪ್ರೇಮ್ ಸದನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಅಬ್ದುಲ್ಲ ಕುಂಬಳೆ, ಕೆಎಂಎ ಸತ್ತರ್ ಮೊದಲಾದವರು ಉಪಸ್ಥಿತರಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries