HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಕನ್ನೆಪ್ಪಾಡಿ ವೃದ್ದಾಶ್ರಮದಲ್ಲಿ ಎನ್ ಎಸ್ ಎಸ್ ನಿಂದ ಶುಚೀಕರಣ   
   ಬದಿಯಡ್ಕ: ಮುಳ್ಳೇರಿಯದ ಸರಕಾರಿ ವೊಕೇಶನಲ್ ಹಯರ್ ಸೆಕೆಂಡರೀ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಕನ್ನೆಪ್ಪಾಡಿ ಆಶ್ರಯ ವೃದ್ಧಾಶ್ರಮಕ್ಕೆ ಮಂಗಳವಾರ ಭೇಟಿ ನೀಡಿ ಆಶ್ರಮದ ಪರಿಸರವನ್ನು ಶುಚಿಗೊಳಿಸಿದರು. ಪ್ರಾಂಶುಪಾಲ ನಾರಾಯಣನ್, ಯೋಜನಾಧಿಕಾರಿ ಚಂದ್ರಶೇಖರ ಏತಡ್ಕ ಮತ್ತು ಡಾ. ಶಶಿರಾಜ್ ನೀಲಂಗಳ ನೇತೃತ್ವವನ್ನು ನೀಡಿದ್ದರು. ಆಶ್ರಮ ನಿರ್ವಹಣಾ ಸಮಿತಿಯ ಸವಿತಾ ಟೀಚರ್, ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶಕೃಷ್ಣ ಅಳಕ್ಕೆ ಜೊತೆಗಿದ್ದರು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries