Homeಮೇಧಾ ಸರಸ್ವತಿ ಯಾಗ ಸಂಪನ್ನ ಮೇಧಾ ಸರಸ್ವತಿ ಯಾಗ ಸಂಪನ್ನ 0 samarasasudhi January 02, 2019 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಅಡೂರಿನ ವಿದ್ಯಾಭಾರತೀ ವಿದ್ಯಾಲಯದ ನೂತನ ಶಿಶು ಮಂದಿರದ ಲೋಕಾರ್ಪಣೆ ಹಾಗೂ ಮೇಧಾ ಸರಸ್ವತಿ ಯಾಗವು ಇತ್ತೀಚೆಗೆ ಅಡೂರಿನ ವಿದ್ಯಾಭಾರತಿ ಸಮುಚ್ಚಯದಲ್ಲಿ ಸಂಪನ್ನವಾಯಿತು. ಯಾಗದ ನೇತೃತ್ವವನ್ನು ಸುಳ್ಯದ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ವಹಿಸಿದ್ದರು. Newer Older