HEALTH TIPS

ಮುಂಡೋಡು ಮುಕಾಂಬಿಕಾ ಕ್ಲಬ್‍ನ ವತಿಯಿಂದ ಸ್ವಚ್ಛಭಾರತ


       ಸಮರಸ ಚಿತ್ರ ಸುದ್ದಿ:  ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ವಿಜಯನಗರ-ಬೆಳ್ಳೂರಡ್ಕ ರಸ್ತೆಯ ಎರಡು ಬದಿ ಕಾಡುಪೊದೆಗಳು ತುಂಬಿದ್ದು, ಮುಂಡೋಡು ಮುಕಾಂಬಿಕಾ ಕ್ಲಬ್‍ನ ಸದಸ್ಯರು ಸ್ವಚ್ಛಭಾರತ ಅಭಿಯಾನದ ಮೂಲಕ ಭಾನುವಾರ ಶ್ರಮದಾನ ನಡೆಸಿದರು. ಕಾಡುಪೊದೆಗಳನ್ನು ಕಡಿದು ತೆಗೆದ ಕಾರ್ಯಕರ್ತರು ವಾಹನ ಸಂಚಾರಕ್ಕೆ ಸುಗಮಗೊಳಿಸಿದರು. ಗ್ರಾಮಪಂಚಾಯಿತಿ ಅಧಿಕೃತರು ಈ ನಿಟ್ಟಿನಲ್ಲಿ ಮುಂದುವರಿಯದಿರುವುದನ್ನು ಮನಗಂಡು ಕ್ಲಬ್‍ನ ಸದಸ್ಯರು ಕಾರ್ಯಪ್ರವೃತ್ತರಾಗಿರುವುದನ್ನು ಊರವರು ಶ್ಲಾಘಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries