HEALTH TIPS

ಯುವಾಮೋರ್ಚಾದಿಂದ ಮೋದಿ ಹುಟ್ಟುಹಬ್ಬ.


     ಮಂಜೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ವತಿಯಿಂದ ಸೆಪ್ಟೆಂಬರ್ 14 ರಿಂದ 20 ರ ವರೆಗೆ `ಸೇವಾ ಸಪ್ತಾಹ ಆಚರಣೆ' ಭಾಗವಾಗಿ ಯುವಮೋರ್ಚಾ ಮಂಜೇಶ್ವರ ಪಂಚಾಯತಿ ಸಮಿತಿ ವತಿಯಿಂದ ಮಂಜೇಶ್ವರ ಕಾಲನಿಯ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳು ಹಾಗೂ ಅಕ್ಕಿ  ವಿತರಿಸಲಾಯಿತು.
    ಈ ಸಂದರ್ಭದಲ್ಲಿ ಯುವಮೋರ್ಚಾ ಮಂಜೇಶ್ವರ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಶ್‍ಪಾಲ್ ಮಂಜೇಶ್ವರ ಮತ್ತು ಕಾರ್ಯಕರ್ತರಾದ  ಗಣೇಶ್, ಯೋಗೇಶ್, ದೀಕ್ಷಿತ್, ಅಕ್ಷಯ್ ಹಾಗೂ ಪಕ್ಷದ  ಹಿರಿಯ ಕಾರ್ಯಕರ್ತ ಚಕ್ರೇಶ್  ನೇತೃತ್ವ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries