HEALTH TIPS

ಮಂಗಳೂರಲ್ಲಿರುವ ಕೇರಳ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ-ಬಸ್ ಒದಗಿಸಲಾಗುತ್ತದೆ-ಜಿಲ್ಲಾಧಿಕಾರಿ

 
          ಕಾಸರಗೋಡು: ಮಂಗಳೂರಿನಿಂದ ಊರಿಗೆ ತೆರಳಲು ಬಯಸುತ್ತಿರುವ ಕೇರಳೀಯ ವಿದ್ಯಾರ್ಥಿಗಳಿಗೆ ಇಂದು(ಡಿ.21) ಶನಿವಾರ ಪೆÇಲೀಸ್ ಸಂರಕ್ಷಣೆಯೊಂದಿಗೆ 5 ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
        ಮಧ್ಯಾಹ್ನ 3 ಗಂಟೆಗೆ ಪಂಪ್ ವೆಲ್ ನಿಂದ ಬಸ್ ಸೇವೆ ಆರಂಭಗೊಂಡಿದೆ. ವಿದ್ಯಾರ್ಥಿಗಳು ಹೊರಡುವ ನಿಟ್ಟಿನಲ್ಲಿ ಆಯಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿರುವರು. 
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries