HEALTH TIPS

ಕಾರ್ಮಾರು ಶ್ರೀಕ್ಷೇತ್ರದಲ್ಲಿ ಸುದರ್ಶನ ಹವನ

   
         ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಸೋಮವಾರ  ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಸುದರ್ಶನ ಹವನ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಇಂದು(ಮಂಗಳವಾರ)ಹಾಗೂ ಬುಧವಾರ ತಿಲಹವನ, ಪವಮಾನ ಹವನ, ಕೂಷ್ಮಾಂಡಿ ಹವನ,ಪ್ರಾಯಶ್ಚಿತ ಹವನಗಳು ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries