HEALTH TIPS

ತಾಯಿಯ ಮರಣಾನಂತರ ಸಮಾರಂಭಕ್ಕಿದ್ದ ಮೊಬಲಗು ಮುಖ್ಯಮಂತ್ರಿನಿಧಿಗೆ ಹಸ್ತಾಂತರಿಸಿ ಮಾದರಿಯಾದ ಮಕ್ಕಳು


     ಬದಿಯಡ್ಕ: ತಾಯಿಯ ಮರಣಾನಂತರ ಸಮಾರಂಭ ನಡೆಸಲು ಸಿದ್ಧತೆ ನಡೆಸಿದ್ದ ಮೊಬಲಗನ್ನು ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಮಕ್ಕಳು ಮಾದರಿಯಾಗಿದ್ದಾರೆ.
       ಎಡನೀರು ಸಮೀಪದ ಪಾಡಿ ನಿವಾಸಿ ಕುಂಞಕೃಷ್ಣನ್ ನಾಯರ್, ಕಾತ್ರ್ಯಾಯಿನಿ ಅಮ್ಮ, ಮಾಧವನ್ ಪಾಡಿ ಎಂಬವರು ಈ ಮಾದರಿ ಕಾಯಕ ನಡೆಸಿದವರು. ಮಾ.12ರಂದು ಇವರ ತಾಯಿ ಅಚ್ಚಾನಡ್ಕ ಅಮ್ಮಾರ್ ಕುಂಞಯಮ್ಮ ನಿಧನರಾಗಿದ್ದರು. ಮರಣಾನಂತರದ ಔಧ್ರ್ವದೇಹಿಕ ಕರ್ಮ ನಿರ್ವಹಣೆಯ ಸಮಾರಂಭದ ವೆಚ್ಚಕ್ಕಾಗಿ ಇವರು ಸಿದ್ಧಪಡಿಸಿದ್ದ ಒಂದು ಲಕ್ಷ ರೂ. ವನ್ನು ಈಗ ಮುಖ್ಯಮಂತ್ರಿ ನಿಧಿಗೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಈ ಮೊಬಲಗನ್ನು ಮಕ್ಕಳು ಹಸ್ತಾಂತರಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries