ಕಾಸರಗೋಡು: ಕಳೆದ ಎರಡು ತಿಂಗಳಿಂದ ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಮತ್ತು ಇತರ ಆರೋಗ್ಯ ಚಟುವಟಿಕೆಗಳಲ್ಲಿ ಆಹೋರಾತ್ರಿ ಸಕ್ರಿಯರಾಗಿರುವ ನೀಲೇಶ್ವರ ತಾಲೂಕು ಆಸ್ಪತ್ರೆಯ ದಾದಿಯರಿಗೆ ಅಭಿನಂದನೆ ನಡೆಯಿತು. ಅಂತಾರಾಷ್ಟ್ರೀಯ ದಾದಿಯರ ಸಪ್ತಾಹದ ಉದ್ಘಾಟನೆ ಅಂಗವಾಗಿ ನೀಲೇಶ್ವರ ನಗರಸಭೆ ವತಿಯಿಂದ ತಾಲೂಕು ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ಜರುಗಿತು. ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಸಪ್ತಾಹ ಉದ್ಘಾಟಿಸಿ, ದಾದಿಯರಿಗೆ ಅಭಿನಂದನೆ ನಡೆಸಿದರು. ಉಪಾಧ್ಯಕ್ಷೆ ವಿ.ಗೌರಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಸಿಬ್ಬಂದಿಗೆ ಸಿಹಿವಿತರಣೆ ನಡೆಯಿತು.
ದಾದಿಯರಿಗೆ ಅಭಿನಂದನೆ
0
ಮೇ 13, 2020
ಕಾಸರಗೋಡು: ಕಳೆದ ಎರಡು ತಿಂಗಳಿಂದ ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಮತ್ತು ಇತರ ಆರೋಗ್ಯ ಚಟುವಟಿಕೆಗಳಲ್ಲಿ ಆಹೋರಾತ್ರಿ ಸಕ್ರಿಯರಾಗಿರುವ ನೀಲೇಶ್ವರ ತಾಲೂಕು ಆಸ್ಪತ್ರೆಯ ದಾದಿಯರಿಗೆ ಅಭಿನಂದನೆ ನಡೆಯಿತು. ಅಂತಾರಾಷ್ಟ್ರೀಯ ದಾದಿಯರ ಸಪ್ತಾಹದ ಉದ್ಘಾಟನೆ ಅಂಗವಾಗಿ ನೀಲೇಶ್ವರ ನಗರಸಭೆ ವತಿಯಿಂದ ತಾಲೂಕು ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ಜರುಗಿತು. ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಸಪ್ತಾಹ ಉದ್ಘಾಟಿಸಿ, ದಾದಿಯರಿಗೆ ಅಭಿನಂದನೆ ನಡೆಸಿದರು. ಉಪಾಧ್ಯಕ್ಷೆ ವಿ.ಗೌರಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಸಿಬ್ಬಂದಿಗೆ ಸಿಹಿವಿತರಣೆ ನಡೆಯಿತು.


