HEALTH TIPS

ಪ್ರಕರಣದಲ್ಲಿ ಭಾಗಿಯಾಗಿರುವ ಜನರ ಪ್ರತಿನಿಧಿಗಳು ಜಾಮೀನು ಪಡೆಯದಿದ್ದರೆ ಬಂಧಿಸಲಾಗುವುದು-ಡಿಜಿಪಿ

                     

    ತಲಶ್ಚೇರಿ: ರಾಜ್ಯದ ಜನ ಪ್ರತಿನಿಧಿಗಳು ಅಪರಾಧಿಗಳಾಗಿರುವ ಸಂದರ್ಭಗಳಲ್ಲಿ ಅಸ್ತಿತ್ವದಲ್ಲಿರುವ ವಾರಂಟ್‍ಗಳನ್ನು ಜಾರಿಗೊಳಿಸಲು ಡಿಜಿಪಿ ಅವರು ಜಿಲ್ಲಾ ಪೆÇಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಿರುವರು. ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ ನವೆಂಬರ್ 20 ರವರೆಗೆ ವಾರಂಟ್‍ಗಳು ಬಾಕಿ ಉಳಿದಿವೆ ದೂರುಗಳನ್ನು ಇತ್ಯರ್ಥಪಡಿಸಲು ಸೂಚನೆಗಳನ್ನು ಹೊರಡಿಸಲಾಗಿದೆ. 

       ಶಾಸಕರು ಮತ್ತು ಸಂಸದರು ಸಹಿತ ಹೆಚ್ಚಿನ ಸಂಖ್ಯೆಯ ಜನ ಪ್ರತಿನಿಧಿಗಳಿಗೆ ವಿವಿಧ ವಿವಾದಗಳಿಗೆ ಸಂಬಂಧಿಸಿದಂತೆ, ಪ್ರತಿಭಟನೆಗಳೇ ಮೊದಲಾದವುಗಳಲ್ಲಿ ವಾರಂಟ್‍ಗಳನ್ನು ನೀಡುವ ಸಂದರ್ಭಗಳು ಇತ್ತೀಚೆಗೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಡಿಜಿಪಿಯ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

      ನಾಯಕರು ನ್ಯಾಯಾಲಯದಲ್ಲಿ ಶರಣಾಗಬಹುದೆಂದು  ಮತ್ತು ಜಾಮೀನು ನೀಡಬೇಕೆಂದು ಕೆಲವರು ಮನವಿ ನೀಡಿದ್ದಾರೆ.  ಜಾಮೀನು ತೆಗೆದುಕೊಳ್ಳದವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries