ತಿರುವನಂತಪುರ: ಕೇರಳದಲ್ಲಿ ಇಂದು 28,469 ಜನರಿಗೆ ಕೋವಿಡ್ -19 ಖಚಿತಪಡಿಸಲಾದೆ. ಎರ್ನಾಕುಳಂ 4468, ಕೋಝಿಕ್ಕೋಡ್ 3998, ಮಲಪ್ಪುರಂ 3123, ತ್ರಿಶೂರ್ 2871, ಕೊಟ್ಟಾಯಂ 2666, ತಿರುವನಂತಪುರ 2020, ಕಣ್ಣೂರು 1843, ಪಾಲಕ್ಕಾಡ್ 1820, ಆಲಪ್ಪುಳ 1302, ಕೊಲ್ಲಂ 1209, ಪತ್ತನಂತಿಟ್ಟು 871, ಇಡುಕ್ಕಿ 848, ಕಾಸರಗೋಡು 771, ವಯನಾಡ್ 659 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಎರಡನೇ ಹಂತದ ಪರೀಕ್ಷೆಯ ಅಂಗವಾಗಿ ಬುಧವಾರ ಮತ್ತು ಗುರುವಾರ ರಾಜ್ಯದ ವಿವಿಧ ಭಾಗಗಳಿಂದ 2,90,262 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 1,26,773 ಮಾದರಿಗಳನ್ನು ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ. 22.46 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,51,16,722 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಯಾರಿಗೂ ಸೋಂಕು ಬಾಧಿಸಿಲ್ಲ. ಯುಕೆ (108), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 116 ಮಂದಿ ಜನರಿಗೆ ಈವರೆಗೆ ದೃqsಪಟ್ಟಿದೆ. ಈ ಪೈಕಿ 112 ಪರೀಕ್ಷಿತ ಋಣಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 30 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5110 ಕ್ಕೆ ಏರಿಕೆಯಾಗಿದೆ.
ಇಂದು, ರೋಗ ಪತ್ತೆಯಾದವರಲ್ಲಿ 338 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 26,318 ಜನರಿಗೆ ಸೋಂಕು ತಗಲಿತು. 1768 ಮಂದಿಗೆ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಎರ್ನಾಕುಳಂ 4444, ಕೋಝಿಕೋಡ್ 3946, ಮಲಪ್ಪುರಂ 2951, ತ್ರಿಶೂರ್ 2847, ಕೊಟ್ಟಾಯಂ 2552, ತಿರುವನಂತಪುರ 1765, ಕಣ್ಣೂರು 1619, ಪಾಲಕ್ಕಾಡ್ 666, ಆಲಪ್ಪುಳ 1301, ಕೊಲ್ಲಂ 1196, ಪತ್ತನಂತಿಟ್ಟು 804,ಇಡುಕ್ಕಿ 828, ಕಾಸರಗೋಡು 743, ವಯನಾಡ್ 656 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ನಲವತ್ತೈದು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 13, ತ್ರಿಶೂರ್ 8, ತಿರುವನಂತಪುರ 7, ಕಾಸರಗೋಡು 4, ಕೊಟ್ಟಾಯಂ, ಎರ್ನಾಕುಳಂ ತಲಾ 3, ಕೊಲ್ಲಂ, ಪಾಲಕ್ಕಾಡ್ ತಲಾ 2, ಪತ್ತನಂತಿಟ್ಟು, ಇಡುÀಕ್ಕಿ ಮತ್ತು ವಯನಾಡ್ ತಲಾ 1 ಎಂಬಂತೆ ಸೋಂಕು ಬಾದಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 8122 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ಋಉಣಾತ್ಮಕವಾಗಿವೆ. ತಿರುವನಂತಪುರ 861, ಕೊಲ್ಲಂ 674, ಪತ್ತನಂತಿಟ್ಟು 303, ಆಲಪ್ಪುಳ 675, ಕೊಟ್ಟಾಯಂ 538, ಇಡುಕ್ಕಿ 247, ಎರ್ನಾಕುಳಂ 1002, ತ್ರಿಶೂರ್ 769, ಪಾಲಕ್ಕಾಡ್ 375, ಮಲಪ್ಪುರಂ 754, ಕೋಝಿಕೋಡ್ 1099, ವಯನಾಡ್ 199, ಕಣ್ಣೂರು 356, ಕಾಸರಗೋಡು 270 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ, 2,18,893 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,81,324 ಮಂದಿ ಜನರನ್ನು ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,70,558 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,50,993 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 19,565 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 3279 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 13 ಹೊಸ ಹಾಟ್ಸ್ಪಾಟ್ಗಳಿವೆ. ಯಾವುದೇ ಪ್ರದೇಶವನ್ನು ಹಾಟ್ಸ್ಪಾಟ್ ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 547 ಹಾಟ್ಸ್ಪಾಟ್ಗಳಿವೆ.






