HEALTH TIPS

ವಯನಾಡಿನಲ್ಲಿ ಕಮ್ಯುನಿಸ್ಟ್ ಭಯೋತ್ಪಾದಕ ಶರಣಾಗತಿ; ಪುನರ್ವಸತಿ ಯೋಜನೆಯಡಿ ಕೇರಳದಲ್ಲಿ ಮೊದಲ ಶರಣಾಗತಿ

                                               

                      ವಯನಾಡ್: ವಯನಾಡಿನಲ್ಲಿ ಕಮ್ಯುನಿಸ್ಟ್ ಭಯೋತ್ಪಾದಕನೋರ್ವ ಶರಣಾಗಿದ್ದಾನೆ. ಏಳು ವರ್ಷಗಳಿಂದ ಮಾವೋವಾದಿಗಳ ಜೊತೆಗಿದ್ದ ರಾಮು ಅಲಿಯಾಸ್ ಲಿಜೇಶ್ ಶರಣಾಗಿದ್ದಾನೆ. ಕೇರಳ ಸರ್ಕಾರದ ಶರಣಾಗತಿ ನೀತಿಯಂತೆ ಲಿಜೇಶ್ ಶರಣಾಗಿದ್ದಾನೆ ಎಂದು ಐಜಿ ತಿಳಿಸಿದ್ದಾರೆ.ಐ.ಜಿ ಅಶೋಕ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದರು.

                    ಲಿಜೇಶ್  ಕಬನಿ ದಳದ ಡೆಪ್ಯುಟಿ ಕಮಾಂಡೆಂಟ್ ಆಗಿದ್ದರು. ವಯನಾಡ್ ಮೂಲದ ಲಿಜೇಶ್ ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಪುನರ್ವಸತಿ ಯೋಜನೆಯಡಿ ಕೇರಳದಲ್ಲಿ ನಡೆದ ಮೊದಲ ಶರಣಾಗತಿಯೂ ಇದಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries