ಕಣ್ಣೂರು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಹಾಗೂ ಸಚಿವ ಎಂವಿ ಗೋವಿಂದನ್ ಅವರ ಖಾಸಗಿ ಕಾರ್ಯದರ್ಶಿ ವಿಪಿಪಿ ಮುಸ್ತಫಾ ಅವರನ್ನು ಸಿಬಿಐ ಪ್ರಶ್ನಿಸಿದೆ. ಸಿಬಿಐ ಡಿವೈಎಸ್ಪಿ ಟಿಪಿ ಅನಂತಕೃಷ್ಣನ್, ಇತರ ತನಿಖಾಧಿಕಾರಿಗಳು ಅವರನ್ನು ಪ್ರಶ್ನಿಸಿದರು.
0
samarasasudhi
ಅಕ್ಟೋಬರ್ 19, 2021