ಸಮರಸ ಚಿತ್ರಸುದ್ದಿ: ಮಧೂರು: ಕೇರಳದ ತಪಸ್ಯ ಕಲಾಸಾಹಿತ್ಯ ವೇದಿ ಕಾಸರಗೋಡು ಸಂಸ್ಥೆಯ ಸುವರ್ಣ ಮಹೋತ್ಸವ 2025-26 ನೇ ಕಾರ್ಯಕ್ರಮದ ಅಂಗವಾದ "ಉತ್ತರಾಯಣಂ ಸಾಂಸ್ಕøತಿಕ ಯಾತ್ರೆ"ಂiÀನ್ವಯ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನಕ್ಕೆ ತೆರಳಿ, ಸಂಸ್ಥೆ ಅದ್ಯಕ್ಷ ಹಾಗೂ ಹಿರಿಯ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ದಂಪತಿಯನ್ನು ಗೌರವಿಸಲಾಯಿತು.


