ಬದಿಯಡ್ಕ: ಚೆಂಗಳ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ದೀರ್ಘಕಾಲದಿಂದ ಅಧ್ಯಕ್ಷರಾಗಿದ್ದ ಬಾಲಕೃಷ್ಣ ವೊರ್ಕೂಡ್ಲು ಅವರ ಮೂರನೇ ಪುಣ್ಯತಿಥಿಯ ಅಂಗವಾಗಿ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಬ್ಯಾಂಕ್ ಅಧ್ಯಕ್ಷ ಬಿ.ಕೆ.ಕುಟ್ಟಿ, ಉಪಾಧ್ಯಕ್ಷ ಮುಹಮ್ಮದ್ ಕುಂಞÂ್ಞ ಕಡವತ್, ನಗರಸಭೆ ಸದಸ್ಯ ಕೆ.ಕುಂಞÂ್ಞ ಕೃಷ್ಣನ್ ನಾಯರ್, ಮುತ್ತಲಿಬ್, ಪಿ.ಮಾಧವಿ, ಮಂಜುಳಾ ಕುಮಾರಿ, ಅಸ್ಮಾ, ಕಾರ್ಯದರ್ಶಿ ಪಿ.ಗಿರಿಧರನ್, ಸಹಾಯಕ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿದರು.




.jpg)
