ಪೆರ್ಲ: ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಗಣಿತ ಶಿಕ್ಷಕ ಅನೀಶ್ ಕುಮಾರ್ ಪಿ. ಆರ್ ಅವರು ತಲಶೇರಿಯ ಸರ್ಕಾರಿ ಬ್ರೆನ್ನನ್ ಕಾಲೇಜಿನ ವಿದ್ಯಾಭ್ಯಾಸ ವಿಭಾಗದಲ್ಲಿ, ಡಾ. ಅಬ್ದುಲ್ ಖಾದರ್ ಪರಂಬಾಟ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಎ ಕೃಟಿಕಲ್ ಅನಾಲಿಸಿಸ್ ಆಫ್ ಓಪನ್ ಆಂಡ್ ಡಿಸ್ಟನ್ಸ್ ಲರ್ನಿಂಗ್ ಪೆÇ್ರೀಗ್ರಾಮ್ಸ್ ಇನ್ ದ ಯೂನಿವರ್ಸಿಟೀಸ್ ಆಫ್ ಕೇರಳ' ಎಂಬ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರು ಕಣ್ಣೂರು ಜಿಲ್ಲೆಯ ಇರಿಟ್ಟಿ ನಿವಾಸಿಯಾದ ವಿ. ಕೆ ರವೀಂದ್ರನ್ ನಾಯರ್ ಮತ್ತು ಪಿ. ಇಂದಿರಾ ದಂಪತಿ ಪುತ್ರ.
ಶೇಣಿ ಶಾಲಾ ಶಿಕ್ಷಕ ಅನೀಶ್ ಕುಮಾರ್ ಗೆ ಕಣ್ಣೂರು ವಿ.ವಿ.ಯಿಂದ ಡಾಕ್ಟರೇಟ್
0
ಆಗಸ್ಟ್ 27, 2022

-aneeshkumar.jpg)
