ಕಾಸರಗೋಡು: ಕೇರಳ ಸಾಹಿತ್ಯ ಅಕಾಡೆಮಿ ವತಿಯಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನಲ್ಲಿ ಜ. 6ಮತ್ತು 7ರಂದು ನಡೆಯಲಿರುವ ಬಹುಭಾಷಾ ಸಮ್ಮೇಳನದ ಪೂರ್ವಭಾವಿಯಾಗಿ ಆರಂಭಿಕ ಸಮ್ಮೇಳನ ಜ. 5ರಂದು ಸಂಜೆ 4ಕ್ಕೆ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ. ಈ ಸಂದರ್ಭ'ಭಾಷೆ-ಸಮಾಜ-ಉಳಿವು' ಕುರಿತು ಡಾ. ಸುನಿಲ್ ಪಿ. ಇಳಯಿಡ ಹಾಗೂ ಕಾಸರಗೋಡಿನ ಭಾಷಾ ಸ್ವರೂಪ ಎಂಬ ವಿಷಯದ ಬಗ್ಗೆ ಡಾ. ರತ್ನಾಕರ ಮಲ್ಲಮೂಲೆ ಉಪನ್ಯಾಸ ನೀಡುವರು.
ಗಿಳಿವಿಂಡಿನಲ್ಲಿ ಬಹುಭಾಷಾ ಸಮ್ಮೇಳನ-ಇಂದು ಕಾಸರಗೋಡಿನಲ್ಲಿ ಚಾಲನೆ
0
January 04, 2023
Tags