HEALTH TIPS

ಸಹಕಾರಿ ಕಲ್ಯಾಣ ಮಂಡಳಿಯ ಸದಸ್ಯರ ಮಕ್ಕಳಿಗೆ ಶಿಕ್ಷಣ ಸಾಧನೆಗೆ ಪ್ರಶಸ್ತಿ ವಿತರಣೆ


              ಕಾಸರಗೋಡು: ಅತ್ಯುತ್ತಮ ಫಲಿತಾಂಶ ಪಡೆದ ಕಾಞಂಗಾಡ್ ನ ರಾಜ್ಯ ಸಹಕಾರಿ ನೌಕರರ ಕಲ್ಯಾಣ ಮಂಡಳಿಯ ಸದಸ್ಯರ ಮಕ್ಕಳಿಗೆ ಸಚಿವ ಕೆ.ಶಿವಂಕುಟ್ಟಿ ನಿನ್ನೆ ವಿದ್ಯಾರ್ಥಿ ವೇತನ ವಿತರಿಸಿದರು. 310 ವಿದ್ಯಾರ್ಥಿಗಳಿಗೆ 31 ಲಕ್ಷ ನಗದು ಪುರಸ್ಕಾರ ವಿತರಿಸಲಾಯಿತು. ಕಾಞಂಗಾಡ್ ವ್ಯಾಪಾರಿ ಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಅಡ್ವ.ಆರ್.ಸನಲ್ ಕುಮಾರ್ ವಹಿಸಿದ್ದರು. ಶಾಸಕ ಇ ಚಂದ್ರಶೇಖರನ್ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಸಹಕಾರಿ ಜಂಟಿ ನಿಬಂಧಕಿ ಕೆ.ಲಸಿತಾ, ಕೇರಳ ಬ್ಯಾಂಕ್ ನಿರ್ದೇಶಕ ಸಾಬು ಅಬ್ರಹಾಂ, ಗ್ರಾಹಕ ಮಂಡಳಿ ಸದಸ್ಯ ವಿ.ಕೆ.ರಾಜನ್, ಕೆ.ವಿ.ಭಾಸ್ಕರನ್, ಪಿ.ಕೆ.ವಿನಯಕುಮಾರ್, ಶ್ರೀಧರನ್ ಕಾರೋಟ್ ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಸಿ.ಪ್ರಭಾಕರನ್ ಸ್ವಾಗತಿಸಿ, ಕಾರ್ಯದರ್ಶಿ ಅನಿತಾ ಜೇಕಬ್ ವಂದಿಸಿದರು.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries