HEALTH TIPS

ಪಾಕಿಸ್ತಾನದ ಜನರು ವಿಭಜನೆಯ ಬಗ್ಗೆ ಅತೃಪ್ತಿ ಹೊಂದಿದ್ದಾರೆ: ಮೋಹನ್​ ಭಾಗವತ್​

 

           ಭೋಪಾಲ್​: ವಿಭಜನೆಯಾದ ಏಳು ದಶಕಗಳ ಬಳಿಕ ಪಾಕಿಸ್ತಾನದ ಜನರಿಗೆ ಭಾರತದಿಂದ ದೇಶ ವಿಭಜನೆಯಾಗಬಾರದಿತ್ತು ಎಂಬ ಅರಿವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಖ್ಯಸ್ಥ ,ಮೋಹನ್​ ಭಾಗವತ್​ ಅಭಿಪ್ರಾಪಟ್ಟಿದ್ದಾರೆ.

                 ಸ್ವಾತಂತ್ರ್ಯ ಹೋರಾಟಗಾರ ಹೇಮು ಕಲಾನಿ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುವ ವೇಳೆ 1947ರಲ್ಲಿ ವಿಭಜನೆಗೂ ಮೊದಲು ಭಅರತವಾಗಿತ್ತು.

ವಿಭಜನೆಯ ನಂತರ ಅಲ್ಲಿನ ಜನರು ನೋವಿನಲ್ಲಿ ಜೀವನ ಕಳೆಯುವಂತಾಗಿದೆ.

                  ಎರಡು ದೇಶಗಳ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ಭಾಗವತ್​ ಭಾರತವು ಬೇರೆ ದೇಶಗಳ ಮೇಲೆ ದಾಳಿ ನಡೆಸುವಂತೆ ಕರೆ ಕೊಟ್ಟಿಲ್ಲ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದು ನಾನು ಹೇಳುತ್ತಿಲ್ಲ ಭಾರತ ಆ ಸಂಸ್ಕೃತಿಗೆ ಸೇರಿದ ದೇಶ ಅಲ್ಲ ಎಂದು ಹೇಳಿದ್ಧಾರೆ.

               ನಾವು ನಮ್ಮ ಆತ್ಮ ರಕ್ಷಣೆಗಾಗಿ ತಕ್ಕ ತಿರುಗೇಟು ನೀಡುತ್ತಾ ಬಂದವರು ಎಂದು ಭಾರತ ಪಾಕಿಸ್ತಾನದ ವಿರುದ್ದ ನಡೆಸಿದ ಸರ್ಜಿಕಲ್​ ಸ್ಟ್ರೈಕ್​ಗಳ ಬಗ್ಗೆ ಮಾತನಾಡಿದ್ದಾರೆ.

            ಪಾಕಿಸ್ತಾನದ ಜನರು ಈಗ ಭಾರತದಿಂದ ವಿಭಜನೆಯಾಗಿ ದೊಡ್ಡ ತಪ್ಪನ್ನು ಮಾಡಿದ್ದೇವು ಎಂದು ಹೇಳುತ್ತಿದ್ದಾರೆ. ವಿಭಜನೆಯ ಸಮಯದಲ್ಲಿ ಸಿಂಧಿ ಸಮುದಾಯದವರು ಸಿಂಧು ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಕಾಪಾಡಲು ಆ ಭಾರತದಿಂದ ಈ ಭಾರತಕ್ಕೆ ಬಂದರು ಎಂದು ಹೇಮು ಕಲಾನಿ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries