ಬದಿಯಡ್ಕ: ಸುಧೀರ್ಘ ಕಾಲಗಳಿಂದ ಉಳ್ಳೋಡಿ ಅಂಚೆ ಕಚೇರಿ ಅದಿಕಾರಿಯಾಗಿ ನಿವೃತ್ತರಾದ ಸಾಮಾಜಿಕ, ಸಾಂಸ್ಕøತಿಕ ಸಂಯೋಜಕ ಸುಂದರ ಶೆಟ್ಟಿ ಕೊಲ್ಲಂಗಾನ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಶುಕ್ರವಾರ ಮಾನ್ಯ ಶಾಲಾ ಪರಿಸರದಲ್ಲಿü ‘ಸುಂದರ ಅಭಿನಂದನಮ್’ ಸಮಾರಂಭ ನಡೆಯಿತು.
ತಂತ್ರಿ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾನ್ಯ ಅಯ್ಯಪ್ಪ ಭಜನ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಬಿ.ಶಂಕರ ದೇವಾಂಗ ಉದ್ಘಾಟಿಸಿದರು.
ಕೆ. ಮಾನ ಮಾಸ್ತರ್, ಡಾ.ಜನಾರ್ಧನ ನಾಯ್ಕ್, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ ಕುಂಬಳೆ ಅಂಚೆಕಚೇರಿಯ ಅಂಚೆ ಅಧಿಕಾರಿ ಗೋಪಾಲ ಕೃಷ್ಣ ಕೂಡ್ಲು, ಕೂಡ್ಲು ಅಂಚೆ ಕಚೇರಿಯ ದೇವದಾಸ್, ವೆಂಕಟ್ರಮಣ ಹೊಳ, ಮಾನ್ಯ ಶಾಲಾ ಪ್ರಬಂಧಕ ನಿತ್ಯಾನಂದ ಆರ್.್ಳ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗಹಿಸಿ ಶುಭಹಾರೈಸಿದರು. ಸಂತೋμï ಕುಮಾರ್ ಮಾನ್ಯ ಅ|ಭಿಬನಂದನಾ ಭಾಷಣಗೈದರು. ಶ್ಯಾಮ್ ಪ್ರಸಾದ್ ಕೆ ಸ್ವಾಗತಿಸಿ. ವಿಜಯ ಕುಮಾರ್ ಮಾನ್ಯ ವಂದಿಸಿದರು. ಕುಮಾರಿಯಾರದ ಮೇಘಾ, ಜ್ಯೋತಿಕಾ , ತ್ರಿಶಾ , ಮತ್ತು ಅಭಿμÉೀಕ್ ಮಂಡೆಕೋಲ್ ಅವರಿಂದ ನೃತ್ಯ ವೈಭವ ಪ್ರಸ್ತುತಿಗೊಂಡಿತು. ಬಳಿಕ ಕಲಾಸಂಗಮ ಮಂಗಳೂರು ಕಲಾವಿದರಿಂದ ‘ಶಿವದೂತೆ ಗುಳಿಗೆ’ ತುಳು ನಾಟಕದ ಪ್ರದರ್ಶನಗೊಂಡಿತು.




.jpg)
