ಬಿಜ್ನೋರ್ : 40 ಪ್ರಯಾಣಿಕರಿದ್ದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಶನಿವಾರ ಉತ್ತರ ಪ್ರದೇಶ-ಉತ್ತರಾಖಂಡ್ ಗಡಿ ಸೇತುವೆ ಮೂಲಕ ಹಾದುಹೋಗುವಾಗ ನದಿ ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡಿತು.
ಬಿಜ್ನೋರ್ : 40 ಪ್ರಯಾಣಿಕರಿದ್ದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಶನಿವಾರ ಉತ್ತರ ಪ್ರದೇಶ-ಉತ್ತರಾಖಂಡ್ ಗಡಿ ಸೇತುವೆ ಮೂಲಕ ಹಾದುಹೋಗುವಾಗ ನದಿ ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡಿತು.
ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಮತ್ತು ಭಾರಿ ಯಂತ್ರಗಳ ಸಹಾಯದಿಂದ ಬಸ್ಸನ್ನು ಅಲ್ಲಿಂದ ಹೊರ ತರಲಾಗಿದೆ ಎಂದು ನಜೀಬಾಬಾದ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.