HEALTH TIPS

ಕುಂಬಳೆ ಕುಂಟಂಗೇರಡ್ಕದಲ್ಲಿ ಹುಚ್ಚುನಾಯಿ ದಾಳಿ-ಎಂಟು ಮಂದಿಗೆ ಗಾಯ

          

                   ಕುಂಬಳೆ: ಕುಂಬಳೆ ಸನಿಹದ ಕುಂಟಂಗೇರಡ್ಕದಲ್ಲಿ ಶಂಕಿತ ಹುಚ್ಚುನಾಯಿ ಕಡಿತದಿಂದ ಮಕ್ಕಳು, ಮಹಿಳೆಯರು ಸೇರಿದಮತೆ ಎಂಟು ಮಂದಿ ಗಾಯಗೊಂಡಿದ್ದಾರೆ. 

                ಕುಂಟಂಗೇರಡ್ಕದ ಪ.ಜಾತಿ ಕಾಲನಿ, ವೆಲ್ಫೇರ್ ಶಾಲಾ ಸನಿಹದ ನಿವಾಸಿಗಳಾದ ಸುನಿತಾ, ಬ್ರಿಜೇಶ್, ಹರಿಶ್ರೀ, ಸರಾಸ್ ಸೇರಿದಂತೆ ಎಂಟು ಮಂದಿ ಗಾಯಾಳುಗಳು. ಗಂಭೀರ ಗಾಯಗೊಂಡಿರುವ ಸುನಿತಾ ಅವರನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.  ಉಳಿದವರು ಕಾಸರಗೋಡಿನ ಜನರಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಭಾನುವಾರ ಸಂಜೆ ಘಟನೆ ನಡೆದಿದ್ದು, ಆಸುಪಾಸಿನ ಜನರನ್ನು ನಾಯಿ ಯದ್ವತದ್ವ ಕಡಿದಿದೆ. ನಂತರ ಹುಚ್ಚು ಬಾಧಿತ ನಾಯಿಯನ್ನು ಸ್ಥಳೀಯರು ಸೇರಿ ಹೊಡೆದುಕೊಂದುಹಾಕಿದ್ದಾರೆ.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries