HEALTH TIPS

ಚೇವಾರು ಚಿದಾನಂದ ಕಾಮತ್ ಅವರಿಗೆ ಗೌರವ ಡಾಕ್ಟರೇಟ್

               ಕಾಸರಗೋಡು: ಪ್ರಸಿದ್ಧ ಚೇವಾರು ಚೆಂಡೆ ಕಂಮ್ತಿಯವರ ಮನೆತನದ ದಿ.ಕೇಶವ ಕಾಮತ್ ಅಮಿತಾ ಕಾಮತ್ ದಂಪತಿ ಪುತ್ರ ಚೇವಾರು ಚಿದಾನಂದ ಕಾಮತ್ ಅವರಿಗೆ ಪಾಂಡಿಚೇರಿಯ ಪ್ರತಿಷ್ಠಿತ ಯುನೈಟೆಡ್ ನೇಶನ್‍ಇಂಟರ್‍ನೇಶನಲ್ ಪೀಸ್ ಕೌನ್ಸಿಲ್ ವಿ ವಿ  ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.  

              ಬೆಂಗಳೂರಿನಲ್ಲಿ ಪ್ರಸಿದ್ಧ ಕಟ್ಟಡ ನಿರ್ಮಾಣಸಂಸ್ಥೆಯಾದ ಜೆ ಎಂ ಸಿ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆ, ಅಶಕ್ತರಿಗೆ ನೆರವು, ಕಲೆ, ಶಿಕ್ಷಣಕ್ಕೆ ನೆರವಾಗುವುದರ ಜತೆಗೆ ತನ್ನ ಮನೆತನದ ಯಕ್ಷಗಾನದ ಕಲೆಯ ಮೇಲಿನ ಪ್ರೀತಿಯಿಂದ ಯಕ್ಷಗಾನ ವೇಷಧಾರಿಯಾಗಿಯೂ ಮಿಂಚುತ್ತಿದ್ದಾರೆ.   ಯಕ್ಷಗಾನ ಕಲೆಗೆ ಮತ್ತುಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಯಕ್ಷಗಾನ ಬಯಲಾಟ ನಡೆಸುತ್ತಿರುವುದಲ್ಲದೆ, ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries