HomeNo title No title 0 samarasasudhi December 28, 2017 ಸಮರಸ ಚಿತ್ರ ಸುದ್ದಿ: ಕುಂಬಳೆ: ತಿರುಪತಿ ಶ್ರೀವೆಂಕಟೇಶ್ವರ ಸನ್ನಿಧಿಯಲ್ಲಿ ನಡೆಯುತ್ತಿರುವ ಗರುಡೋತ್ಸವ ಹಾಗೂ ನಿತ್ಯೋತ್ಸವದಲ್ಲಿ ಕಳತ್ತೂರಿನ ಶ್ರೀಮಹಾದೇವಿ ಭಜನಾ ಮಂಡಳಿಯವರು ಇತ್ತೀಚೆಗೆ ದಾಸಸಂಕೀರ್ತನೆ ನಡೆಸಿದ್ದು, ಭಾಗವಹಿಸಿದ ತಂಡ. Newer Older