ಮಜ್ಲಿಸುಧ್ದಾಕಿರೀನ್ :ವಾಷರ್ಿಕ ಜಲಾಲಿಯ್ಯ ರಾತೀಬ್
ಮಂಜೇಶ್ವರ: ಬಟ್ಯಪದವು ಮಜ್ಲಿಸುಧ್ದಾಕಿರೀನ್ ವಾಷರ್ಿಕ ಜಲಾಲಿಯ್ಯ ರಾತೀಬ್ ಹಾಗೂ ನರಿಕ್ಕೋಡ್ ಉಪ್ಪಾಪ ರವರ ಸಂಸ್ಮರಣೆ ಮಾಚರ್್ 2 ರಿಂದ 4 ರ ವರೆಗೆ ಜರಗಲಿರುವುದು. ಕೇರಳ, ಕನರ್ಾಟಕದ ಪ್ರಸಿದ್ದ ವಾಗ್ಮಿಗಳಿಂದ ಹಾಗೂ ಉಲಮಾ ಸಾದಾತುಗಳಿಂದ 3 ದಿನಗಳ ಮತ ಪ್ರವಚನ ಮತ್ತು ವಿವಿಧ ಮಜ್ಲಿಸುಗಳು ನಡೆಯಲಿರುವುದು. ಸಮಾರೋಪ ಸಮಾರಂಭದಲ್ಲಿ ನಡೆಯುವ ಜಲಾಲಿಯ್ಯ ರಾತೀಬಿಗೆ ಹಿರಿಯ ವಿದ್ವಾಂಸ ಮುಹಮ್ಮದ್ ಮುಸ್ಲಿಯಾರ್ ನೇತೃತ್ವ ನೀಡಲಿರುವರು.
ಮಂಜೇಶ್ವರ: ಬಟ್ಯಪದವು ಮಜ್ಲಿಸುಧ್ದಾಕಿರೀನ್ ವಾಷರ್ಿಕ ಜಲಾಲಿಯ್ಯ ರಾತೀಬ್ ಹಾಗೂ ನರಿಕ್ಕೋಡ್ ಉಪ್ಪಾಪ ರವರ ಸಂಸ್ಮರಣೆ ಮಾಚರ್್ 2 ರಿಂದ 4 ರ ವರೆಗೆ ಜರಗಲಿರುವುದು. ಕೇರಳ, ಕನರ್ಾಟಕದ ಪ್ರಸಿದ್ದ ವಾಗ್ಮಿಗಳಿಂದ ಹಾಗೂ ಉಲಮಾ ಸಾದಾತುಗಳಿಂದ 3 ದಿನಗಳ ಮತ ಪ್ರವಚನ ಮತ್ತು ವಿವಿಧ ಮಜ್ಲಿಸುಗಳು ನಡೆಯಲಿರುವುದು. ಸಮಾರೋಪ ಸಮಾರಂಭದಲ್ಲಿ ನಡೆಯುವ ಜಲಾಲಿಯ್ಯ ರಾತೀಬಿಗೆ ಹಿರಿಯ ವಿದ್ವಾಂಸ ಮುಹಮ್ಮದ್ ಮುಸ್ಲಿಯಾರ್ ನೇತೃತ್ವ ನೀಡಲಿರುವರು.