ಇಂದು ಭಜನಾ ಮಹೋತ್ಸವ ಆರಂಭ
ಉಪ್ಪಳ: ಬಾಯಾರು ದಳಿಕುಕ್ಕುವಿನಲ್ಲಿರುವ ಶ್ರೀ ದುಗರ್ಾಂಬಾ ಭಜನಾ ಮಂದಿರ ಹಾಗೂ ಶ್ರೀ ವಾರಹಿ ಕಲಾ ಮಂದಿರದ ಭಜನಾ ಮಹೋತ್ಸವ ಹಾಗೂ 30ನೇ ವಾಷರ್ಿಕೋತ್ಸವ ಮತ್ತು ಅಶ್ವತ್ಥೋಪನಯನವು ಮಾಚರ್್ 2ರಿಂದ ಮೊದಲ್ಗೊಂಡು 4ರ ವರೆಗೆ ವಿವಿಧ ವೈದಿಕ, ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಆ ಪ್ರಯುಕ್ತ 2ರಂದು ರಾತ್ರಿ 9 ಗಂಟೆಗೆ ಕಳೆದ 30 ದಿನಗಳಿಂದ ಪ್ರತಿದಿನ ಸಾಯಂಕಾಲ ವೇಳೆ ನಡೆಯುತ್ತಿದ್ದ ವಿವಿಧ ಭಜನಾ ಸಂಘಗಳ ಸಂಕೀರ್ತನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಭಜನಾ ಮಹಾ ಮಂಗಳಾರತಿ, 3 ರಂದು ಪ್ರಾತ:ಕಾಲ ಗಣಪತಿ ಹವನ ಮಧ್ಯಾಹ್ನ 12.30ಕ್ಕೆ ಸಾಮೂಹಿಕ ಹೂವಿನ ಪೂಜೆಯ ಮಹಾ ಮಂಗಳಾರತಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಅಪರಾಹ್ನ 3ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಬಾಂೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಮಲರಾಯ ದೈವಗಳ ಭಂಡಾರದ ಜೀಣರ್ೋದ್ಧಾರ ಸಮಿತಿ ಕಾರ್ಯಧ್ಯಕ್ಷ ಗಣಪತಿ ಭಟ್ ಸರವ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಸಂಸ್ಕೃತ ವಿದ್ವಾಂಸ ವಿ.ಬಿ.ಹಿರಣ್ಯ ಧಾಮರ್ಿಕ ಉಪನ್ಯಾಸ ನೀಡಲಿರುವರು. ವೇದಿಕೆಯಲ್ಲಿ ಡಾ.ಜಯ ಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ವಸಂತ್ ಪಂಡಿತ್, ಪೈವಳಿಕೆ ಗ್ರಾಮ ಪಂಚಾಯತು ಸದಸ್ಯ ಗಣೇಶ್ ಕುಲಾಲ್ ದಳಿಕುಕ್ಕು, ಕಿಶೋರ್ ಕುಮಾರ್ ಶೆಟ್ಟಿ, ರಾಜೇಶ್ ಮಾರು, ಕುಲಾಲ ಸುಧಾರಕ ಸಂಘ ಪೈವಳಿಕೆ ಶಾಖೆ ಅಧ್ಯಕ್ಷ ಎಂ.ಪೂವಪ್ಪ ಸಾಲ್ಯಾನ್ ಮುನ್ನಿಪ್ಪಾಡಿ, ಪೂಂಜಾಲಕಟ್ಟೆ ಎಸ್.ಕೆ. ಇಂಡಸ್ಟ್ರೀಸ್ ಮಾಲಕ ಶೇಖರ ಎಸ್.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಶಂಸನೆಗೈಯಲಿರುವರು. ಈ ವೇಳೆ ದೇವಿ ಪ್ರಸಾದ್ ಆಳ್ವ ಪೆರ್ವಡಿ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ. ರಾತ್ರಿ 9 ಕ್ಕೆ ಅಶ್ವಥ ಕಟ್ಟೆಯ ಸ್ಥಳ ಶುದ್ಧಿ, ಪ್ರಾಸಾದ ವಾಸ್ತು ಪೂಜೆ, ರಕ್ಷೊಘ್ನ ಹೋಮ, 9.30ಕ್ಕೆ ಪ್ರಸಾದ ಭೋಜನ, 10 ಶ್ರೀ ವಾರಹಿ ಯಕ್ಷಗಾನ ಕಲಾಸಂಘ ಹಾಗೂ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ನಡೆಯಲಿದೆ. 4ರಂದು ಭಾನುವಾರ ಬೆಳಿಗ್ಗೆ 7.24ರ ಮೀನ ಲಗ್ನದಲ್ಲಿ ಅಶ್ವತ್ಥೋಪನಯನ ಸಂಸ್ಕಾರ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ 1.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.
ಉಪ್ಪಳ: ಬಾಯಾರು ದಳಿಕುಕ್ಕುವಿನಲ್ಲಿರುವ ಶ್ರೀ ದುಗರ್ಾಂಬಾ ಭಜನಾ ಮಂದಿರ ಹಾಗೂ ಶ್ರೀ ವಾರಹಿ ಕಲಾ ಮಂದಿರದ ಭಜನಾ ಮಹೋತ್ಸವ ಹಾಗೂ 30ನೇ ವಾಷರ್ಿಕೋತ್ಸವ ಮತ್ತು ಅಶ್ವತ್ಥೋಪನಯನವು ಮಾಚರ್್ 2ರಿಂದ ಮೊದಲ್ಗೊಂಡು 4ರ ವರೆಗೆ ವಿವಿಧ ವೈದಿಕ, ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಆ ಪ್ರಯುಕ್ತ 2ರಂದು ರಾತ್ರಿ 9 ಗಂಟೆಗೆ ಕಳೆದ 30 ದಿನಗಳಿಂದ ಪ್ರತಿದಿನ ಸಾಯಂಕಾಲ ವೇಳೆ ನಡೆಯುತ್ತಿದ್ದ ವಿವಿಧ ಭಜನಾ ಸಂಘಗಳ ಸಂಕೀರ್ತನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಭಜನಾ ಮಹಾ ಮಂಗಳಾರತಿ, 3 ರಂದು ಪ್ರಾತ:ಕಾಲ ಗಣಪತಿ ಹವನ ಮಧ್ಯಾಹ್ನ 12.30ಕ್ಕೆ ಸಾಮೂಹಿಕ ಹೂವಿನ ಪೂಜೆಯ ಮಹಾ ಮಂಗಳಾರತಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಅಪರಾಹ್ನ 3ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಬಾಂೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಮಲರಾಯ ದೈವಗಳ ಭಂಡಾರದ ಜೀಣರ್ೋದ್ಧಾರ ಸಮಿತಿ ಕಾರ್ಯಧ್ಯಕ್ಷ ಗಣಪತಿ ಭಟ್ ಸರವ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಸಂಸ್ಕೃತ ವಿದ್ವಾಂಸ ವಿ.ಬಿ.ಹಿರಣ್ಯ ಧಾಮರ್ಿಕ ಉಪನ್ಯಾಸ ನೀಡಲಿರುವರು. ವೇದಿಕೆಯಲ್ಲಿ ಡಾ.ಜಯ ಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ವಸಂತ್ ಪಂಡಿತ್, ಪೈವಳಿಕೆ ಗ್ರಾಮ ಪಂಚಾಯತು ಸದಸ್ಯ ಗಣೇಶ್ ಕುಲಾಲ್ ದಳಿಕುಕ್ಕು, ಕಿಶೋರ್ ಕುಮಾರ್ ಶೆಟ್ಟಿ, ರಾಜೇಶ್ ಮಾರು, ಕುಲಾಲ ಸುಧಾರಕ ಸಂಘ ಪೈವಳಿಕೆ ಶಾಖೆ ಅಧ್ಯಕ್ಷ ಎಂ.ಪೂವಪ್ಪ ಸಾಲ್ಯಾನ್ ಮುನ್ನಿಪ್ಪಾಡಿ, ಪೂಂಜಾಲಕಟ್ಟೆ ಎಸ್.ಕೆ. ಇಂಡಸ್ಟ್ರೀಸ್ ಮಾಲಕ ಶೇಖರ ಎಸ್.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಶಂಸನೆಗೈಯಲಿರುವರು. ಈ ವೇಳೆ ದೇವಿ ಪ್ರಸಾದ್ ಆಳ್ವ ಪೆರ್ವಡಿ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ. ರಾತ್ರಿ 9 ಕ್ಕೆ ಅಶ್ವಥ ಕಟ್ಟೆಯ ಸ್ಥಳ ಶುದ್ಧಿ, ಪ್ರಾಸಾದ ವಾಸ್ತು ಪೂಜೆ, ರಕ್ಷೊಘ್ನ ಹೋಮ, 9.30ಕ್ಕೆ ಪ್ರಸಾದ ಭೋಜನ, 10 ಶ್ರೀ ವಾರಹಿ ಯಕ್ಷಗಾನ ಕಲಾಸಂಘ ಹಾಗೂ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ನಡೆಯಲಿದೆ. 4ರಂದು ಭಾನುವಾರ ಬೆಳಿಗ್ಗೆ 7.24ರ ಮೀನ ಲಗ್ನದಲ್ಲಿ ಅಶ್ವತ್ಥೋಪನಯನ ಸಂಸ್ಕಾರ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ 1.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.