ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲ ಪಿ.ಸದಾಶಿವಮ್ ಅವರ ಸಮ್ಮಖದಲ್ಲಿ ಅಡೂರು ಮಾಟೆಬಯಲು ಶ್ರೀ ಚಿನ್ಮಯಾ ಯಕ್ಷಗಾನ ಕಲಾ ತಂಡದ ಯಕ್ಷಗಾನ ಕಾರ್ಯಕ್ರಮದ ಸಂದರ್ಭದಲ್ಲಿ ಕೇರಳ ರಾಜ್ಯ ಜಾನಪದ ಪ್ರಶಸ್ತಿ ಪಡೆದ ನಾರಾಯಣ ಮಾಟೆ ಅವರನ್ನು ಅಭಿನಂದಿಸಲಾಯಿತು.