ಹಿಂದೂ ಸಮಾಜೋತ್ಸವ; ಸಮಿತಿ ರಚನೆ
ಮುಳ್ಳೇರಿಯ: ವಿಶ್ವ ಹಿಂದೂ ಪರುಷತ್ ಬಜರಂಗದಳ ಬದಿಯಡ್ಕ ಪ್ರಖಂಡದ ಆಶ್ರಯದಲ್ಲಿ ಬದಿಯಡ್ಕದಲ್ಲಿ ಏ.27ರಂದು ನಡೆಯುವ ಹಿಂದೂ ಸಮಾಜೋತ್ಸವದ ಯಶಸ್ವಿಗಾಗಿ ಗಾಡಿಗುಡ್ಡೆ ಘಟಕ ರಚನಾ ಸಭೆ ಇತ್ತೀಚೆಗೆ ಗಾಡಿಗುಡ್ಡೆಯಲ್ಲಿ ನಡೆಯಿತು.
ಸಮಾಜೋತ್ಸವ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ರಮೇಶ್ ಪದ್ಮಾರ್, ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ದಯಾನಂದ ರೈ, ಪಂಚಾಯಿತಿ ಸದಸ್ಯೆ ಯಶೋದಾ.ಎನ್ ಉಪಸ್ಥಿತರಿದ್ದರು. ನೂತನ ಸಮಿತಿ ರಚನೆ ನಡೆಯಿತು. ಚಿದಾನಂದ ರೈ ಬಲೆಕ್ಕಳ(ಅಧ್ಯಕ್ಷ), ಹರೀಶ್ ದೇಲಂಪಾಡಿ(ಉಪಾಧ್ಯಕ್ಷ), ಗಣೇಶ್ ಪೈಕೆ(ಕಾರ್ಯದಶರ್ಿ), ದಿನೇಶ್ ತಲೆಬೈಲು(ಜೊತೆಕಾರ್ಯದಶರ್ಿ), ಹರೀಶ್ ಗುತ್ತುಹಿತ್ಲು(ಕೋಶಾಧಿಕಾರಿ), ಹಾಗೂ ರಾಜಗೋಪಾಲ ರೈ, ಹರೀಶ್ ಕೊರತ್ತಿಂಗಲ್ಲು, ಯಶೋದಾ.ಎನ್, ರಾಜೇಶ್ ಶೆಟ್ಟಿ, ದಯಾನಂದ ರೈ, ಸುರೇಶ್ ದೇಲಂಪಾಡಿ, ಕೊರಗಪ್ಪ ಬೆಳ್ಳಿಗೆ, ದಯಾನಂದ ಗಾಡಿಗುಡ್ಡೆ, ನಿತಿನ್ ಕುಮಾರ್, ಸಚಿನ್, ಶಿವರಾಮ, ರಘುನಾಥ ಶೆಟ್ಟಿ, ಪ್ರಶಾಂತ ಚಲ್ಲಂತಡ್ಕ, ಶಂಕರ ಪೈಕೆ, ಬಾಬು ತಲೆಬೈಲು, ಸುಜಿತ್ ಕುಮಾರ್ರನ್ನು ಕೋಶಾಧಿಕಾರಿಗಳಾಗಿ ಆಯ್ಕೆಮಾಡಲಾಯಿತು. ಗಣೇಶ್ ಪೈಕೆ ಸ್ವಾಗತಿಸಿ, ವಂದಿಸಿದರು.
.
ಮುಳ್ಳೇರಿಯ: ವಿಶ್ವ ಹಿಂದೂ ಪರುಷತ್ ಬಜರಂಗದಳ ಬದಿಯಡ್ಕ ಪ್ರಖಂಡದ ಆಶ್ರಯದಲ್ಲಿ ಬದಿಯಡ್ಕದಲ್ಲಿ ಏ.27ರಂದು ನಡೆಯುವ ಹಿಂದೂ ಸಮಾಜೋತ್ಸವದ ಯಶಸ್ವಿಗಾಗಿ ಗಾಡಿಗುಡ್ಡೆ ಘಟಕ ರಚನಾ ಸಭೆ ಇತ್ತೀಚೆಗೆ ಗಾಡಿಗುಡ್ಡೆಯಲ್ಲಿ ನಡೆಯಿತು.
ಸಮಾಜೋತ್ಸವ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ರಮೇಶ್ ಪದ್ಮಾರ್, ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ದಯಾನಂದ ರೈ, ಪಂಚಾಯಿತಿ ಸದಸ್ಯೆ ಯಶೋದಾ.ಎನ್ ಉಪಸ್ಥಿತರಿದ್ದರು. ನೂತನ ಸಮಿತಿ ರಚನೆ ನಡೆಯಿತು. ಚಿದಾನಂದ ರೈ ಬಲೆಕ್ಕಳ(ಅಧ್ಯಕ್ಷ), ಹರೀಶ್ ದೇಲಂಪಾಡಿ(ಉಪಾಧ್ಯಕ್ಷ), ಗಣೇಶ್ ಪೈಕೆ(ಕಾರ್ಯದಶರ್ಿ), ದಿನೇಶ್ ತಲೆಬೈಲು(ಜೊತೆಕಾರ್ಯದಶರ್ಿ), ಹರೀಶ್ ಗುತ್ತುಹಿತ್ಲು(ಕೋಶಾಧಿಕಾರಿ), ಹಾಗೂ ರಾಜಗೋಪಾಲ ರೈ, ಹರೀಶ್ ಕೊರತ್ತಿಂಗಲ್ಲು, ಯಶೋದಾ.ಎನ್, ರಾಜೇಶ್ ಶೆಟ್ಟಿ, ದಯಾನಂದ ರೈ, ಸುರೇಶ್ ದೇಲಂಪಾಡಿ, ಕೊರಗಪ್ಪ ಬೆಳ್ಳಿಗೆ, ದಯಾನಂದ ಗಾಡಿಗುಡ್ಡೆ, ನಿತಿನ್ ಕುಮಾರ್, ಸಚಿನ್, ಶಿವರಾಮ, ರಘುನಾಥ ಶೆಟ್ಟಿ, ಪ್ರಶಾಂತ ಚಲ್ಲಂತಡ್ಕ, ಶಂಕರ ಪೈಕೆ, ಬಾಬು ತಲೆಬೈಲು, ಸುಜಿತ್ ಕುಮಾರ್ರನ್ನು ಕೋಶಾಧಿಕಾರಿಗಳಾಗಿ ಆಯ್ಕೆಮಾಡಲಾಯಿತು. ಗಣೇಶ್ ಪೈಕೆ ಸ್ವಾಗತಿಸಿ, ವಂದಿಸಿದರು.
.