HEALTH TIPS

No title

                ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ರಿಸ್ಕ್ ಫಂಡ್ ವಿತರಣೆ
    ಮಂಜೇಶ್ವರ: ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ವಿಶ್ವನಾಥ ಪುರುಷ ಕೂಟತ್ತಜೆ ಅವರು 150000 ರೂ. ಸಾಲವಾಗಿ ಪಡೆದಿದ್ದು, ಅವರು ಬ್ಯಾಂಕಿಗೆ ಸರಿಯಾಗಿ ಹಣವನ್ನು ಪಾವತಿಸುತ್ತಿದ್ದರು. ಈ ಮಧ್ಯೆ ಅವರು ಇತ್ತೀಚೆಗೆ ಆಕಸ್ಮಿಕವಾಗಿ ನಿಧನಹೊಂದಿದ್ದರಿಂದ ಕೇರಳ ಸರಕಾರದ ರಿಸ್ಕ್ ಫಂಡ್ ಯೋಜನೆ ಪ್ರಕಾರ ದೊರಕಿದ 155408 ರೂ.ಯನ್ನು ಬ್ಯಾಂಕ್ನ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಅವರು ದಿ.ವಿಶ್ವನಾಥ ಪುರುಷ ಅವರ ಪತ್ನಿ ನಮಿತ ಅವರಿಗೆ ಚೆಕ್ ನೀಡುವ ಮೂಲಕ ಋಣಮುಕ್ತರನ್ನಾಗಿ ಮಾಡಿದರು. ಈ ಸಮಾರಂಭದಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ನಾರಾಯಣ ತುಂಗ, ನಿದರ್ೇಶಕ ಗಣೇಶ್, ದಿವಾಕರ್, ಕೃಷ್ಣಪ್ಪ, ಇದ್ದಿನ್ ಕುಂಞಿ, ಮಾಲಾ ನಾಯ್ಕ್ ಮತ್ತು ಕಾರ್ಯದಶರ್ಿ ಶ್ರೀವತ್ಸ ಭಟ್ ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries