ಏರ್ಲಾ ಇಜ್ಜೆರ್- ಏರ್ಇಂಡಿಯಾ ಕೊಳ್ಳುವವರೇ ಇಲ್ಲ, ಗಡುವು ವಿಸ್ತರಣೆ ಮಾಡುವುದಿಲ್ಲ: ಕೇಂದ್ರ ಸಕರ್ಾರ
ನವದೆಹಲಿ: ನಷ್ಟದ ಸುಳಿಗೆ ಸಿಲುಕಿರುವ ಸಕರ್ಾರಿ ಸ್ವಾಮ್ಯದ ಏರ್ ಇಂಡಿಯಾ ಕಂಪನಿಯ ಷೇರುಗಳನ್ನು ಖರೀದಿಸಲು ಇದುವರೆಗೂ ಯಾರೂ ಮುಂದೆ ಬಂದಿಲ್ಲ ಎಂಬ ವಿಚಾರ ಇದೀಗ ಜಾಹೀರುಗೊಂಡಿದೆ.
ಈ ಹಿಂದೆ ಕೇಂದ್ರ ಸಕರ್ಾರ ಘೋಷಣೆ ಮಾಡಿದಂತೆ ಏರ್ ಇಂಡಿಯಾ ಷೇರುಗಳ ಮಾರಾಟಕ್ಕೆ ಬಿಡ್ ಕರೆಯಲಾಗಿತ್ತಾದರೂ ಈವರೆಗೂ ಯಾವುದೇ ಸಂಸ್ಥೆಗಳೂ ಷೇರುಗಳ ಕೊಳ್ಳಲು ಮುಂದೆ ಬಂದಿಲ್ಲ. ಈ ಬಗ್ಗೆ ಮಾತನಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಕಾರ್ಯದಶರ್ಿ ಆರ್. ಎನ್. ಚೌಬೆ ಅವರು, ಏರ್ ಇಂಡಿಯಾ ಷೇರುಗಳ ಮಾರಾಟ ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವರೆಗೂ ಷೇರುಗಳ ಖರೀದಿಗೆ ಯಾವುದೇ ಬಿಡ್ ಸಲ್ಲಿಕೆಯಾಗಿಲ್ಲ ಎಂದಿರುವರು.
ಏರ್ ಇಂಡಿಯಾ ಷೇರುಗಳ ಖರೀದಿಗೆ ಬಿಡ್ ಸಲ್ಲಿಸಲು ಗುರುವಾರ (ಮೇ 31) ಕೊನೆಯ ದಿನವಾಗಿದೆ ಎಂದು ಹೇಳಿದರು.
ಈಗಾಗಲೇ ಬಿಡ್ ಸಲ್ಲಿಕೆ ಅವಧಿಯನ್ನು ಮೇ 14 ರಿಂದ ಮೇ 31ರ ವರೆಗೆ ವಿಸ್ತರಿಸಲಾಗಿದೆ. ಬಿಡ್ ಸಲ್ಲಿಕೆ ಅವಧಿಯನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಿಲ್ಲ ಎಂದು ಚೌಬೆ ತಿಳಿಸಿದ್ದಾರೆ.
ನವದೆಹಲಿ: ನಷ್ಟದ ಸುಳಿಗೆ ಸಿಲುಕಿರುವ ಸಕರ್ಾರಿ ಸ್ವಾಮ್ಯದ ಏರ್ ಇಂಡಿಯಾ ಕಂಪನಿಯ ಷೇರುಗಳನ್ನು ಖರೀದಿಸಲು ಇದುವರೆಗೂ ಯಾರೂ ಮುಂದೆ ಬಂದಿಲ್ಲ ಎಂಬ ವಿಚಾರ ಇದೀಗ ಜಾಹೀರುಗೊಂಡಿದೆ.
ಈ ಹಿಂದೆ ಕೇಂದ್ರ ಸಕರ್ಾರ ಘೋಷಣೆ ಮಾಡಿದಂತೆ ಏರ್ ಇಂಡಿಯಾ ಷೇರುಗಳ ಮಾರಾಟಕ್ಕೆ ಬಿಡ್ ಕರೆಯಲಾಗಿತ್ತಾದರೂ ಈವರೆಗೂ ಯಾವುದೇ ಸಂಸ್ಥೆಗಳೂ ಷೇರುಗಳ ಕೊಳ್ಳಲು ಮುಂದೆ ಬಂದಿಲ್ಲ. ಈ ಬಗ್ಗೆ ಮಾತನಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಕಾರ್ಯದಶರ್ಿ ಆರ್. ಎನ್. ಚೌಬೆ ಅವರು, ಏರ್ ಇಂಡಿಯಾ ಷೇರುಗಳ ಮಾರಾಟ ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವರೆಗೂ ಷೇರುಗಳ ಖರೀದಿಗೆ ಯಾವುದೇ ಬಿಡ್ ಸಲ್ಲಿಕೆಯಾಗಿಲ್ಲ ಎಂದಿರುವರು.
ಏರ್ ಇಂಡಿಯಾ ಷೇರುಗಳ ಖರೀದಿಗೆ ಬಿಡ್ ಸಲ್ಲಿಸಲು ಗುರುವಾರ (ಮೇ 31) ಕೊನೆಯ ದಿನವಾಗಿದೆ ಎಂದು ಹೇಳಿದರು.
ಈಗಾಗಲೇ ಬಿಡ್ ಸಲ್ಲಿಕೆ ಅವಧಿಯನ್ನು ಮೇ 14 ರಿಂದ ಮೇ 31ರ ವರೆಗೆ ವಿಸ್ತರಿಸಲಾಗಿದೆ. ಬಿಡ್ ಸಲ್ಲಿಕೆ ಅವಧಿಯನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಿಲ್ಲ ಎಂದು ಚೌಬೆ ತಿಳಿಸಿದ್ದಾರೆ.