HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕನ್ನಡ ಬಾರದ ಶಿಕ್ಷಕನ ನೇಮಕ-ಕೊಂಡೆವೂರು ಶ್ರೀಗಳ ವಿಷಾದ
  ುಪ್ಪಳ:  ಮಂಗಲ್ಪಾಡಿಯಲ್ಲಿರುವ ಸರಕಾರಿ ಪ್ರೌಢಶಾಲೆಯ ಕನ್ನಡ ವಿಭಾಗದ ಗಣಿತ ತರಗತಿಗೆ ಮಲಯಾಳಂ ಅಧ್ಯಾಪಕರನ್ನು ನೇಮಿಸಿರುವುದಕ್ಕೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ  ಯೋಗಾನಂದ ಸರಸ್ವತೀ ಸ್ವಾಮೀಜಿಯವರು ವಿಷಾದ ವ್ಯಕ್ತ ಪಡಿಸಿದ್ದಾರೆ.
   ಗಡಿನಾಡ ಪ್ರದೇಶವಾದ ಇಲ್ಲಿ ಕನ್ನಡದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳ ಯಾವುದೇ ಪಠ್ಯ ಬೋಧನೆಗಳಿಗೆ ಕನ್ನಡಿಗರನ್ನೇ ಅಧ್ಯಾಪಕರನ್ನಾಗಿ ನೇಮಿಸಬೇಕು. ಅನ್ಯಭಾಷೆಯ ಅಧ್ಯಾಪಕರನ್ನು ನೇಮಿಸಿ ವಿದ್ಯಾಥರ್ಿಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿ, ಅವರು ಹೋರಾಟಕ್ಕಿಳಿದುದರಿಂದ ತಮ್ಮ ವಿದ್ಯಾಥರ್ಿ ಜೀವನದ ಅಮೂಲ್ಯ ಗಳಿಗೆಗಳು ಹಾಳಾದುದು ಖೇದಕರ. ಹೋರಾಟ ಇನ್ನಷ್ಟು ತೀವ್ರ ಸ್ವರೂಪ ತಾಳದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತಕ್ಷಣ ಗಮನ ಹರಿಸಿ ತುತರ್ು ಕ್ರಮ ಕೈಗೊಳ್ಳಬೇಕೆಂದು ಶ್ರೀಗಳವರು ಅಪೇಕ್ಷಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries