HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಉಪ್ಪಳ ವ್ಯಾಪಾರಿ ಘಟಕದಿಂದ ಓಣಂ ಕಿಟ್ ವಿತರಣೆ
    ಉಪ್ಪಳ: ಕೇರಳ ವ್ಯಾಪಾರಿ ವ್ಯವಸಾಯೀ ಏಕೋಪನಾ ಸಮಿತಿ ಉಪ್ಪಳ ಘಟಕದ ವತಿಯಿಂದ ಓಣಂ ಕಿಟ್ ವಿತರಣೆ ಕಾರ್ಯಕ್ರಮ ವ್ಯಾಪಾರ ಭವನದಲ್ಲಿ ಇತ್ತೀಚೆಗೆ ನಡೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟ ಬಡ ಕುಟುಂಬಗಳಿಗೆ ಓಣಂ ಕಿಟ್ ವಿತರಿಸಲಾಯಿತು. ಉಪ್ಪಳ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್ ಕೆ.ಐ. ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಡಿ.ವೈ.ಎಸ್.ಪಿ ಎಂ.ವಿ.ಸುಕುಮಾರನ್ ಉದ್ಘಾಟಿಸಿದರು. ವಲಯ ಅಧ್ಯಕ್ಷ ಪಿ.ಕೆ.ಎಸ್. ಹಮೀದ್, ಘಟಕದ ಉಪಾಧ್ಯಕ್ಷ ಯು.ಎಂ.ಭಾಸ್ಕರ, ವಲಯ ಕಾರ್ಯದಶರ್ಿ ಎಂ.ಅಶೋಕ್ ದೀರಜ್, ಪ್ರಧಾನ ಕಾರ್ಯದಶರ್ಿ ಕಮಲಾಕ್ಷ ಪಂಜ, ಯೂತ್ ವಿಂಗ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಅಬ್ದುಲ್ ಜಬ್ಬಾರ್, ವೆಲ್ಪೇರ್ ಸಮಿತಿ ಕಾರ್ಯದಶರ್ಿ ಎಂ.ಉಮೇಶ್ ಶೆಟ್ಟಿ, ವನಿತಾ ವಿಂಗ್ ಅಧ್ಯಕ್ಷೆ ಫಾತಿಮಾ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಕೋಶಾಧಿಕಾರಿ ಅಬ್ದುಲ್ ಹನೀಫ್ ರೈನ್ಬೋ ಸ್ವಾಗತಿಸಿ, ಕಾರ್ಯದಶರ್ಿ ಸುಕುಮಾರ್ ಕೆ. ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries