HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಇಂದು ಎಡನೀರಿನಲ್ಲಿ "ಚಂದ್ರಹಾಸ" ಯಕ್ಷಗಾನ ಬಯಲಾಟ
   ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ದಿನನಿತ್ಯ ನಡೆಯುತ್ತಿರುವ ಸಾಂಸ್ಕೃತಿಕ ಸಂಜೆಯ ಅಂಗವಾಗಿ ಇಂದು ಸಂಜೆ ಅಗ್ರಮಾನ್ಯ ಕಲಾವಿದರಿಂದ ಚಂದ್ರಹಾಸ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.
    ಹಿಮ್ಮೇಳದಲ್ಲಿ ದಿನೇಶ ಅಮ್ಮಣ್ಣಾಯ, ರಮೇಶ್ ಭಟ್ ಪುತ್ತೂರು, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ ಐಲ ಹಿಮ್ಮೇಳದಲ್ಲೂ, ಜಯಪ್ರಕಾಶ ಶೆಟ್ಟಿ ಪೆಮರ್ುದೆ, ಶಂಭಯ್ಯ ಕಂಜರ್ಪಣೆ, ಅಕ್ಷಯಕುಮಾರ್ ಮಾನರ್ಾಡು, ಶಶಿಧರ ಕುಲಾಲ್ ಕನ್ಯಾನ, ಲಕ್ಷ್ಮಣ ಕುಮಾರ್ ಮರಕಡ, ಗಣೇಶ್ ಪಾಲೆಚ್ಚಾರು, ಶೇಖರ ಜಯನಗರ, ಪ್ರಣವಕೃಷ್ಣ ಎಡನೀರು ಮುಮ್ಮೇಳದಲ್ಲಿ ಭಾಗವಹಿಸುವರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries