HEALTH TIPS

No title

             ಬೋವಿಕ್ಕಾನದಲ್ಲಿ ಶ್ರೀಕೃಷ್ಣ ಜಯಂತಿ; ವೈಭವಾಚರಣೆ ಇಲ್ಲ
   ಮುಳ್ಳೇರಿಯ:  ಮುಳಿಯಾರು ಬಾಲಗೋಕುಲದ ಆಶ್ರಯದಲ್ಲಿ ಬೋವಿಕ್ಕಾನದಲ್ಲಿ ಈ ವರ್ಷದ ಶ್ರೀಕೃಷ್ಣ ಜಯಂತಿ ಬಾಲದಿನಾಚರಣೆಯನ್ನು  ಕೇರಳದ ಪ್ರವಾಹ ಪೀಡಿತ ಜನರ ದುಖಃದ ಸ್ಥಿತಿಯಲ್ಲಿ ವೈಭವದ ಆಚರಣೆ ಬೇಡ ಎಂದು ತೀಮರ್ಾನಿಸಲಾಗಿದೆ.
   ಇದರ ಅಂಗವಾಗಿ ನಡೆಸಲು ತೀಮರ್ಾನಿಸಿದ ಕಲಾ-ಕ್ರೀಡಾ ಸ್ಪಧರ್ೆಗಳು, ಧಾಮರ್ಿಕ ಸಭೆ, ಧ್ವಜದಿನ, ಮಾತೃ ಸಂಗಮ, ಗೋಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗುವುದು. ಸೆ.2ರಂದು ಶ್ರೀಕೃಷ್ಣಜಯಂತಿ ದಿನದಂದು ವಿವಿಧ ಕೇಂದ್ರಗಳಿಂದ ನಾಮಜಪ ಯಾತ್ರೆಗಳು ಬೋವಿಕ್ಕಾನದ ಮಧುರಾಪುರಿಯಲ್ಲಿ ಸಂಗಮಿಸಿ ಮಲ್ಲ ಶ್ರೀ ದುಗರ್ಾಪರಮಶ್ವರಿ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries