ಬೋವಿಕ್ಕಾನದಲ್ಲಿ ಶ್ರೀಕೃಷ್ಣ ಜಯಂತಿ; ವೈಭವಾಚರಣೆ ಇಲ್ಲ
ಮುಳ್ಳೇರಿಯ: ಮುಳಿಯಾರು ಬಾಲಗೋಕುಲದ ಆಶ್ರಯದಲ್ಲಿ ಬೋವಿಕ್ಕಾನದಲ್ಲಿ ಈ ವರ್ಷದ ಶ್ರೀಕೃಷ್ಣ ಜಯಂತಿ ಬಾಲದಿನಾಚರಣೆಯನ್ನು ಕೇರಳದ ಪ್ರವಾಹ ಪೀಡಿತ ಜನರ ದುಖಃದ ಸ್ಥಿತಿಯಲ್ಲಿ ವೈಭವದ ಆಚರಣೆ ಬೇಡ ಎಂದು ತೀಮರ್ಾನಿಸಲಾಗಿದೆ.
ಇದರ ಅಂಗವಾಗಿ ನಡೆಸಲು ತೀಮರ್ಾನಿಸಿದ ಕಲಾ-ಕ್ರೀಡಾ ಸ್ಪಧರ್ೆಗಳು, ಧಾಮರ್ಿಕ ಸಭೆ, ಧ್ವಜದಿನ, ಮಾತೃ ಸಂಗಮ, ಗೋಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗುವುದು. ಸೆ.2ರಂದು ಶ್ರೀಕೃಷ್ಣಜಯಂತಿ ದಿನದಂದು ವಿವಿಧ ಕೇಂದ್ರಗಳಿಂದ ನಾಮಜಪ ಯಾತ್ರೆಗಳು ಬೋವಿಕ್ಕಾನದ ಮಧುರಾಪುರಿಯಲ್ಲಿ ಸಂಗಮಿಸಿ ಮಲ್ಲ ಶ್ರೀ ದುಗರ್ಾಪರಮಶ್ವರಿ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ.
ಮುಳ್ಳೇರಿಯ: ಮುಳಿಯಾರು ಬಾಲಗೋಕುಲದ ಆಶ್ರಯದಲ್ಲಿ ಬೋವಿಕ್ಕಾನದಲ್ಲಿ ಈ ವರ್ಷದ ಶ್ರೀಕೃಷ್ಣ ಜಯಂತಿ ಬಾಲದಿನಾಚರಣೆಯನ್ನು ಕೇರಳದ ಪ್ರವಾಹ ಪೀಡಿತ ಜನರ ದುಖಃದ ಸ್ಥಿತಿಯಲ್ಲಿ ವೈಭವದ ಆಚರಣೆ ಬೇಡ ಎಂದು ತೀಮರ್ಾನಿಸಲಾಗಿದೆ.
ಇದರ ಅಂಗವಾಗಿ ನಡೆಸಲು ತೀಮರ್ಾನಿಸಿದ ಕಲಾ-ಕ್ರೀಡಾ ಸ್ಪಧರ್ೆಗಳು, ಧಾಮರ್ಿಕ ಸಭೆ, ಧ್ವಜದಿನ, ಮಾತೃ ಸಂಗಮ, ಗೋಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗುವುದು. ಸೆ.2ರಂದು ಶ್ರೀಕೃಷ್ಣಜಯಂತಿ ದಿನದಂದು ವಿವಿಧ ಕೇಂದ್ರಗಳಿಂದ ನಾಮಜಪ ಯಾತ್ರೆಗಳು ಬೋವಿಕ್ಕಾನದ ಮಧುರಾಪುರಿಯಲ್ಲಿ ಸಂಗಮಿಸಿ ಮಲ್ಲ ಶ್ರೀ ದುಗರ್ಾಪರಮಶ್ವರಿ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ.