HEALTH TIPS

No title

              ಸೆ.10ರಿಂದ 14ರ ತನಕ ಪ್ರತಾಪನಗರ ಶ್ರೀ ಗೌರೀಗಣೇಶ ಭಜನಾ ಮಂದಿರ ಲೋಕಾರ್ಪಣೆ, ಭಜನೋತ್ಸ, ಶ್ರೀಗೌರೀಗಣೇಶೋತ್ಸವ
     ಉಪ್ಪಳ:  ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ನವೀಕೃತ ಶ್ರೀ ಗೌರೀ ಗಣೇಶ ಭಜನಾ ಮಂದಿರದ ಲೋಕಾರ್ಪಣೆ, ಎರಡನೇ ವರ್ಷದ ಭಜನೋತ್ಸ ಹಾಗೂ 35ನೇ ವರ್ಷದ ಸಾರ್ವಜನಿಕ ಶ್ರೀ ಗೌರೀಗನೇಶೋತ್ಸವ ಕಾರ್ಯಕ್ರಮ ಸೆಪ್ಟಂಬರ್ 10ರಿಂದ 14ರತನಕ ವಿವಿಧ ವೈಧಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
    ಕಾರ್ಯಕ್ರಮದ ಅಂಗವಾಗಿ ಸೆ.9ರಂದು ಸಂಜೆ 4ಗಂಟೆಗೆ ಬೇಕೂರು ಅಗತರ್ಿಮೂಲೆ ಶ್ರೀ ಅಯ್ಯಪ ಭಜನಾ ಮಂದಿರದಿಂದ ಹೊರೆಕಾಣಿಕೆಯನ್ನು ಮೆರವಣಿಗೆ ಮೂಲಕ ತರಲಾಗುವುದು. ಸಂಜೆ 6 ಗಂಟೆಯಿಂದ ಸ್ಥಳ ಶುದ್ದಿ, ಪ್ರಸಾದ ಶುದ್ದಿ, ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ ಮೊದಲಾದ ವಿಧಿವಿಧಾನಗಳು ನಡೆಯಲಿದೆ. ಸೆ.10ರಂದು ಬೆಳಿಗ್ಗೆ 8ರಿಂದ ದ್ವಾದಶ ನಾಳಿಕೇರ ಗಣಪತಿ ಹೋಮ, ಗಣಪತಿ ದೇವರ ನೂತನ ಛಾಯಾಫಲಕ ಸ್ಥಾಪನೆ, 10ರಿಂದ ಸಾಂಸ್ಕೃತಿ ಕಲಾತಂಡ ಪ್ರತಾಪನಗರ ಇವರಿಂದ ಗಾಯನ ಚಿಂತನ, 11ರಿಂದ ಧಾಮರ್ಿಕ ಸಭೆ ನಡೆಯಲಿದೆ. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಕಾಸರಗೋಡು ಶ್ರೀ ಮಲ್ಲಿಕಾಜರ್ುನ ದೇವಸ್ಥಾನದ ಜೀಣರ್ೊದ್ದಾರ ಸಮಿತಿ ಅಧ್ಯಕ್ಷ ಡಾ.ಅನಂತ ಕಾಮತ್ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡುವರು. ಕೆ.ನಟೇಶ್ ಬಳ್ಳುಕುರಾಯ, ಸುಳ್ಯ ಶಾಸಕ ಎಸ್.ಅಂಗಾರ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ವಿಶ್ವಹಿಂದೂ ಪರಿಷತ್ ಕನರ್ಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಯಂ.ಬಿ.ಪುರಾಣಿಕ್ ಸಹಿತ ಗಣ್ಯರು ಉಪಸ್ಥಿತರಿರುವರು. ಮಧ್ಯಾಹ್ನ  1ರಿಂದ ಅನ್ನಸಂತರ್ಪಣೆ, ಉದಯ ವಿಶ್ವಕರ್ಮ ಪಂಜಿಕಲ್ಲು ಇವರಿಂದ ದಾಸಕೀರ್ತನೆ, ಮಧ್ಯಾಹ್ನ 2ರಿಂದ ಶ್ರೀ ಗೌರೀಗಣೇಶ ಮಹಿಳಾ ಯಕ್ಷಗಾನ ಸಂಘ ಪ್ರತಾಪನಗರ ಇವರಿಂದ ಯಕ್ಷಗಾನ ತಾಳಮದ್ದಳೆ ಸುದರ್ಶನ ಗರ್ವಭಂಗ ನಡೆಯಲಿದೆ. ಸೆ. 11ರಂದು ಸೋಯರ್ೊದಯದಿಂದ ಸೂಯರ್ಾಸ್ತವರೆಗೆ ಭಜನೋತ್ಸವ, ರಾತ್ರಿ 8ರಿಂದ ದುಗರ್ಾನಮಸ್ಕಾರ ಪೂಜೆ ನಡೆಯಲಿದೆ. ಗಣೇಶೋತ್ಸವದ ಪ್ರಯುಕ್ತ ಸೆ.12ರಂದು ಬೆಳಿಗ್ಗೆ 7ಕ್ಕೆ ದ್ವಜಾರೋಹಣ, 7.30ಕ್ಕೆ ಗಣಪತಿ ಪ್ರತಿಷ್ಠೆ, 8ಕ್ಕೆ ಪ್ರತಿಷ್ಟಾ ಪೂಜೆ, ಗಣಹೋಮ, 9ರಿಂದ ಭಜನೆ, 10ರಿಂದ ಗೌರೀ ಪೂಜೆ, 12.30ರಿಂದ ಮಹಾಪೂಜೆ, 1ಗಂಟೆಗೆ ಅನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಧ್ಯಾಹ್ನ 12.30ರಿಂದ ನವಕನರ್ಾಟಕ ಯಕ್ಷಗಾನ ಕಲಾ ಸಂಘ ತಾಳ್ತಜೆ ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5ರಿಂದ ಭಜನೆ, ರಾತ್ರಿ 7ರಿಂದ ಮಿತ್ರವೃಂದ ಪ್ರತಾಪನಗರ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ ಧಾಮರ್ಿಕ ಸಭೆ ನಡೆಯಲಿದ್ದು, ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಟ ಕಾಸರಗೋಡು ಚಿನ್ನಾ ಧಾಮರ್ಿಕ ಉಪನ್ಯಾಸ ನೀಡುವರು. ಗಣ್ಯರು  ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಪ್ರತಾಪನಗರದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ರಾತ್ರಿ 10ರಿಂದ ವಿಶೇಷ ಹೂವಿನ ಪೂಜೆ, 10.15ಕ್ಕೆ ಮಹಾಪೂಜೆ, 10.30ರಿಂದ ಶಾರದಾ ಆಟರ್್ಸ ಕಾಲಾವಿದೆರ್ ಮಂಜೇಶ್ವರ ಇವರಿಂದ ತುಳುನಾಟಕ ಅಣ್ಣೆಬಪರ್ೆಗೆ ಪ್ರದರ್ಶನಗೊಳ್ಳಲಿದೆ. ಸೆ.13ರಂದು ಬೆಳಿಗ್ಗೆ 7ಕ್ಕೆ ಪೂಜೆ, 9.30ಕ್ಕೆ ಗಣಹೋಮ, ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಡೆಯಲಿದೆ. 12.30ರಿಂದ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ವೈಭವ, ಸಂಜೆ 3.30ರಿಂದ ಭಜನೆ, 6.30ಕ್ಕೆ ವಿಶೇಷ ಹರಕೆ ರಂಗಪೂಜೆ, ರಾತ್ರಿ 7ರಿಂದ ಶ್ರೀ ಗೌರೀಗಣೇಶ ಮಹಿಳಾ ಸಂಘ ಪ್ರತಾಪನಗರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ,ರಾತ್ರಿ 8.30ರಿಂದ ಜೈ ಹನುಮಾನ್ ಸಂಭ್ರಮ, ರಾತ್ರಿ 10ಕ್ಕೆ ರಂಗಪೂಜೆ, 10.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 10.45ರಿಂದ ಶಿವಶಕ್ತಿ ಕ್ರಿಕೇಟಸರ್್ ಇವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.  ಸೆ.14ರಂದು ಬೆಳಿಗ್ಗೆ 7ಕ್ಕೆ ಪೂಜೆ, 7.30ಕ್ಕೆ ಭುವನೇಶ್ವರೀ ಪೂಜೆ, ಅಗ್ನಿ ಜನನ ಸಹಿತ 108 ಕಾಯಿಗಳ ಗಣಯಾಗ, 9ರಿಂದ ಭಜನೆ, 11ಕ್ಕೆ ಗಣಹೋಮ ಪೂಣರ್ಾಹುತಿ, 11.30ಕ್ಕೆ ಅಶ್ವಸ್ಥ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಧ್ಯಾಹ್ನ 1.30ಕ್ಕೆ ಉತ್ತರಪೂಜೆ, ಧ್ವಜಾವತರಣ, ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries