HEALTH TIPS

ತಿರುವನಂತಪುರ ರಾಜಭವನದಲ್ಲಿ ಯಕ್ಷಗಾನ ಪ್ರದರ್ಶನ

                     
    ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ತಿರುವನಂತಪುರದ ರಾಜಭವನದಲ್ಲಿ ಅಡೂರು ಮಾಟೆಬಯಲು ಶ್ರೀ ಚಿನ್ಮಯಾ ಕಲಾನಿಲಯದ ವತಿಯಿಂದ ಇತ್ತೀಚೆಗೆ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಪಿ.ಸದಾಶಿವಂ ಅವರಿಂದ ಸಹ ಕಲಾವಿದರೊಂದಿಗೆ ಪ್ರಮಾಣ ಪತ್ರ ಸ್ವೀಕರಿಸುತ್ತಿರುವ ಭಾಗವತ ನಾರಾಯಣ ಮಾಟೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries