HEALTH TIPS

ಪರಿಶಿಷ್ಟ ಜಾತಿ-ಪಂಗಡ ಆಯೋಗ ಅದಾಲತ್

ಕಾಸರಗೋಡು: ಪರಿಶಿಷ್ಟ ಜಾತಿ-ಪಂಗಡ ಆಯೋಗದ ಅದಾಲತ್ ಮಂಗಳವಾರ ಕಾಞÂಂಗಾಡು ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಅಧ್ಯಕ್ಷ ಬಿ.ಎಸ್.ಮಾವೋಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್ ನಲ್ಲಿ ೭೭ ದೂರುಗಳನ್ನು ಪರಿಶೀಲಿಸಲಾಗಿದ್ದು, ೬೭ ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. ಉಳಿದ ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ. ಆಸ್ತಿ ತಗಾದೆ, ಭೂಹಕ್ಕು ಪತ್ರ ಸಂಬಂಧ ದೂರು, ಜಾತಿ ನಿಂದನೆ ಸಂಬಂದ ಅಹವಾಲುಗಳು ಅಧಿಕವಾಗಿ ಮಂಡಿಸಲಾಗಿದ್ದುವು. ಸದಸ್ಯರಾದ ನ್ಯಾಯವಾದಿ ಪಿ.ಜೆ.ಸಿಜಾ, ಎಸ್.ಅಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries