HEALTH TIPS

ಅಗಲ್ಪಾಡಿ ಭಜನಾ ಮಂದಿರದಲ್ಲಿ ೧೦೮ ಕಾಯಿಗಳ ಮಹಾಗಣಪತಿ ಹವನ

ಬದಿಯಡ್ಕ: ಅಗಲ್ಪಾಡಿ ಶ್ರಿÃ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಡಿ. ೨೫ ರಂದು ೧೦೮ ಕಾಯಿ ಶ್ರಿÃ ಮಹಾಗಣಪತಿ ಹವನ ಮತ್ತು ಭಜನೋತ್ಸವ ಕಾ೦iÀÄðಕ್ರಮ ನಡೆ೦iÀÄಲಿರುವುದು. ಅಂದು ಬೆಳಿಗ್ಗೆ ೬ಕ್ಕೆ ೧೦೮ ಕಾಯಿ ಶ್ರಿÃ ಮಹಾಗಣಪತಿ ಹವನ, ೮.೩೦ಕ್ಕೆ ಭಜನೋತ್ಸವ ಆರಂಭ. ಬ್ರಹ್ಮಶ್ರಿÃ ನಾರಾ೦iÀÄಣ ಭಟ್ಟ ಕೊರೆಕ್ಕಾನ ದೀಪೆÇÃಜ್ವಲನಗೈಯಲಿರುವರು. ಪ್ರಕಾಶ್ ಆಚಾ೦iÀÄð ಕುಂಟಾರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.ಬಳಿಕ ಶ್ರಿÃ ಗೋಪಾಲಕೃಷ್ಣ ಭಜನಾ ಸಂಘ ಅಗಲ್ಪಾಡಿ, ಶ್ರಿÃ ಧರ್ಮಶಾಸ್ತಾ ಭಜನಾ ಸಂಘ ಉಬ್ರಂಗಳ, ಶ್ರಿÃಸದಾಶಿವ ಭಜನ ಸಂಘ ಮುನಿ೦iÀÄÆರು ಬೊಳ್ಳೂರು, ಶ್ರಿÃ ರಾಮಾಂಜನೇ೦iÀÄ ಭಜನಾ ಸಂಘ ಕುದಿಂಗಿಲ, ಶ್ರಿÃ ಧರ್ಮಶಾಸ್ತಾ ಭಜನಾ ಸಂಘ ಕುರುಮುಜ್ಜಿಕಟ್ಟೆ, ಶ್ರಿÃ ಚಾಮುಂಡೇಶ್ವರಿ ಭಜನಾ ಸಂಘ ಪರ್ತಿಕ್ಕಾರು, ಶ್ರಿÃ ಮಹಮ್ಮಾಯಿ ಭಜನ ಸಂಘ ಜಯನಗರ ಮಾರ್ಪನಡ್ಕ, ಶ್ರಿÃ ದುರ್ಗಾ ಭಜನಾ ಸಂಘ ಅಗಲ್ಪಾಡಿ, ಶ್ರಿÃ ಮಹಿಷಮರ್ದಿನಿ ಭಜನ ಸಂಘ ಗೋಸಾಡ, ಶ್ರಿÃ ಅ೦iÀÄ್ಯಪ್ಪಸ್ವಾಮಿ ಭಜನಾ ಸಂಘ ಮಾವಿನಕಟ್ಟೆ , ಶ್ರಿÃ ಮೂಕಾಂಬಿಕಾ ಭಜನ ಸಂಘ ನೆಲ್ಯಡ್ಕ ನಾರಂಪಾಡಿ, ಶ್ರಿÃಕೃಷ್ಣ ಭಜನ ಸಂಘ ಮವ್ವಾರು, ಶ್ರಿÃ ಗೋಪಾಲಕೃಷ್ಣ ಭಜನಾ ಸಂಘ ನೆಕ್ರಾಜೆ ಬೆಳಗ್ಗಿನಿಂದ ರಾತ್ರಿ ೯ ಗಂಟೆಯ ತನಕ ಭಜನ ಸೇವೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ ಅನ್ನದಾನ ನಡೆಯಲಿದೆ. ರಾತ್ರಿ ಮಹಾಪೂಜೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ಕೃತಾರ್ಥರಾಗಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries