ಹೊಸಂಗಡಿ ಅಯ್ಯಪ್ಪ ದೀಪೆÇೀತ್ಸವ
0
ಡಿಸೆಂಬರ್ 17, 2018
ಮಂಜೇಶ್ವರ: 42 ನೇ ವರ್ಷದ ಹೊಸಂಗಡಿ ಅಯ್ಯಪ್ಪ ದೀಪೆÇೀತ್ಸವ ಭಾನುವಾರ ಬೆಳಿಗ್ಗೆ ಆರಂಭಗೊಂಡಿತು.
ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ತಂತ್ರಿ ಶಂಕರನಾರಾಯಣ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ, ಗುರುಸ್ವಾಮಿ ಉದಯ ಪಾವಳ, ತಿರುಮಲೇಶ್ ಆಚಾರ್ಯ, ರುದ್ರಪ್ಪ ಮೇಸ್ತ್ರಿ, ಚಂದ್ರಹಾಸ ಪೇಲಪ್ಪಾಡಿ ಹಾಗೂ ಅಯ್ಯಪ್ಪ ವ್ರತಾಧಾರಿಗಳು ಉಪಸ್ಥಿತರಿದ್ದರು.


