HEALTH TIPS

ಅರಿವಿನ ಅಂಗಳ=ಎಂಟನೇ ಕಾರ್ಯಕ್ರಮ 7 ರಂದು

ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದ ವಿದ್ಯಾರ್ಥಿ ವಿಚಾರ ಸಂಕಿರಣ ಸರಣಿಯಾಗಿರುವ "ಅರಿವಿನ ಅಂಗಳದ" ಎಂಟನೇ ಕಾರ್ಯಕ್ರಮ ಮಾ. 7 ರಂದು ಪೂರ್ವಾಹ್ನ 10ಕ್ಕೆ ವಿದ್ಯಾನಗರ ಚಾಲದಲ್ಲಿರುವ ವಿಶ್ವವಿದ್ಯಾಲಯ ಕನ್ನಡ ಸಭಾಂಗಣದಲ್ಲಿ ನಡೆಯಲಿದೆ. ಎಂ. ಫಿಲ್ ಸಂಶೋಧನ ವಿದ್ಯಾರ್ಥಿಗಳಾದ ಸೌಮ್ಯ ಬಾಕ್ರಬೈಲ್ ರವರು ತುಳು ಕಾದಂಬರಿಗಳ ಪ್ರಾದೇಶಿಕತೆ ಹಾಗೂ ಸುಜಿತ್ ಕುಮಾರ್ ರವರು ಕುಪ್ಪೆ ಪಂಜುರ್ಲಿ ಆರಾಧನೆ ಮತ್ತು ಅನನ್ಯತೆ ವಿಷಯದಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಆಶಾಲತ ಸಿ.ಕೆ. ಅಧ್ಯಕ್ಷತೆ ವಹಿಸುವರು. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ನಿರ್ದೇಶಕರಾದ ಡಾ. ರಾಜೇಶ್ ಬೆಜ್ಜಂಗಳ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries