HEALTH TIPS

ವಾಚನ ಸಪ್ತಾಹ ಸಮಾರೋಪ

       
    ಕಾಸರಗೋಡು:  ವಾಚನ ಸಪ್ತಾಹದ ಸಮಾರೋಪ ದಿನಾಚರಣೆ ರಾವಣೀಶ್ವರಂ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
         ಸಮಾರಂಭ ಅಂಗವಾಗಿ ಮಕ್ಕಳ ಉದ್ಯಾನ(ಚಿಲ್ಡ್ರನ್ ಪಾರ್ಕ್) ಲೋಕಾರ್ಪಣೆಯೂ, ವಾಚನಾ ಬೋಧಿ ವೃಕ್ಷ ನಿರ್ಮಾಣ ನಡೆಯಿತು.  ರಾಜ್ಯ ಸರಕಾರದ ಸಂಪೂರ್ಣ ಶಿಕ್ಷಣ ಸಂರಕ್ಷಣೆ ಯ ಜ್ಞ ಯೋಜನೆ ಅಂಗವಾಗಿ ಶಿಕ್ಷಕ-ರಕ್ಷಕ ಸಂಘ, ಸಾರ್ವಜನಿಕರ ಸಹಕಾರದೊಂದಿಗೆ 2 ಲಕ್ಷ ರೂ.ವೆಚ್ಚದಲ್ಲಿ ಮಕ್ಕಳ ಉದ್ಯಾನ ಮತ್ತು ವಾಚನ ಬೋಧಿ ವೃಕ್ಷ ನಿರ್ಮಿಸಲಾಗಿದೆ.
      ನಿವೃತ್ತ ಮುಖ್ಯಶಿಕ್ಷಕ ಟಿ.ಕೆ.ಸುರೇಶ್ ಉದ್ಘಾಟಿಸಿರು. ವಾರ್ಡ್ ಸದಸ್ಯೆ ಶಾಂತಾ ಕುಮಾರಿ, ಮುಖ್ಯ ಶಿಕ್ಷಕಿ ಶಾರ್ಲಿ ಜೋರ್ಜ್,ಪ್ರಾಂಶುಪಾಲೆ ದೀಪಾ ಎಂ.ಕೆ., ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಎಂ.ಕೆ.ರವೀಂದ್ರನ್, ಉಪಾಧ್ಯಕ್ಷ ಕೆ.ಶಶಿ, ಮಾಜಿ ಅಧ್ಯಕ್ಷ ಕೆ.ಬಾಲಕೃಷ್ಣನ್, ಸ್ಟಾಫ್ ಸೆಕ್ರಟರಿ ಕೆ.ಶೈಲಜಾ, ವಿದ್ಯಾರಂಗಂ ಸಂಚಾಲಕಿ ದೀಪಾ ಎಂ. ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries