HEALTH TIPS

ಯಪ್ಪೋ....ಎಂತ ಬಾಳೆಯಿದು- ಪ್ರಕೃತಿಯ ವೈಚಿತ್ರ್ಯ

 
       ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೆಳಿಂಜ ಬಾಳೆಗದ್ದೆ ನ್ಯಾಯವಾದಿ ಶಂಕರ ಭಟ್ ಅವರ ತೋಟದಲ್ಲಿರುವ ಬೂದಿ ಬಾಳೆ ಗಿಡವು ಮಧ್ಯಭಾಗದಿಂದ ವಿಶಿಷ್ಟವಾದ ರೀತಿಯಲ್ಲಿ ಗೊನೆಬಿಟ್ಟು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ರವಿಕುಮಾರ್ ಬಾಳೆಗದ್ದೆ ಈ ಚಿತ್ರವನ್ನು ತನ್ನ ಕ್ಯಾಮರಾ ಮೂಲಕ ಸೆರೆಹಿಡಿದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries